Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಲಗಾನ್‌ ಚಿತ್ರದ 'ಕಚ್ರಾ' ಪಾತ್ರವನ್ನು...

ಲಗಾನ್‌ ಚಿತ್ರದ 'ಕಚ್ರಾ' ಪಾತ್ರವನ್ನು ಜಾಹಿರಾತಿಗೆ ಬಳಸಿ ವಿವಾದಕ್ಕೀಡಾದ ಝೊಮ್ಯಾಟೋ

ಬಹಿಷ್ಕಾರದ ಅಭಿಯಾನದ ಬೆನ್ನಲ್ಲೇ ಕ್ಷಮೆ ಕೋರಿ ಜಾಹಿರಾತನ್ನು ಹಿಂಪಡೆದ ಸಂಸ್ಥೆ

8 Jun 2023 11:15 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಲಗಾನ್‌ ಚಿತ್ರದ ಕಚ್ರಾ ಪಾತ್ರವನ್ನು ಜಾಹಿರಾತಿಗೆ ಬಳಸಿ ವಿವಾದಕ್ಕೀಡಾದ ಝೊಮ್ಯಾಟೋ
ಬಹಿಷ್ಕಾರದ ಅಭಿಯಾನದ ಬೆನ್ನಲ್ಲೇ ಕ್ಷಮೆ ಕೋರಿ ಜಾಹಿರಾತನ್ನು ಹಿಂಪಡೆದ ಸಂಸ್ಥೆ

ಹೊಸದಿಲ್ಲಿ: ಆಹಾರ ವಿತರಣಾ ಸಂಸ್ಥೆ ಝೊಮ್ಯಾಟೋ ಮತ್ತೆ ವಿವಾದದಲ್ಲಿ ಸಿಕ್ಕಿ ಬಿದ್ದಿದೆ. ಪರಿಸರ ಸಂರಕ್ಷಣೆ ಅಭಿಯಾನದ ಭಾಗವಾಗಿ ಝೊಮ್ಯಾಟೋ ಮಾಡಿರುವ ಜಾಹಿರಾತಿನಲ್ಲಿ ಜಾತಿ ಅಸೂಕ್ಷ್ಮತೆಯನ್ನು ಹೊಂದಿದೆ ಎಂಬ ಆರೋಪ ಕೇಳಿ ಬಂದಿದೆ.

'Don’t waste food, Don’t’ be Kachraʼ ( ಆಹಾರ ಪೋಲು ಮಾಡಬೇಡಿ, ಕಚ್ರಾನಂತೆ ಆಗಬೇಡಿ) ಎಂಬ ಟ್ಯಾಗ್‌ಲೈನ್‌ ಝೊಮ್ಯಾಟೋ ವಿರುದ್ಧ ನೆಟ್ಟಿಗರ ಕೆಂಗಣ್ಣು ಬೀರುವಂತೆ ಮಾಡಿದೆ. 

ಶುಚಿತ್ವವನ್ನು ಉತ್ತೇಜಿಸುವ ಮತ್ತು ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವ ಅಭಿಯಾನದ ಭಾಗವಾಗಿ ಝೊಮ್ಯಾಟೋ ಜಾಹಿರಾತು ನಿರ್ಮಿಸಿದ್ದು, ಈ ಜಾಹಿರಾತುಗಳಲ್ಲಿ ವಿವಾದಾತ್ಮಕ ಟ್ಯಾಗ್‌ಲೈನ್‌ ಅನ್ನು ಬಳಸಲಾಗಿತ್ತು. 

ವಿಶ್ವ ಪರಿಸರ ದಿನದಂದು ಜೂನ್ 5 ರಂದು ಬಿಡುಗಡೆಯಾದ ಈ ಜಾಹಿರಾತಿನಲ್ಲಿ ಪರಿಸರದ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಬೀರುವ ಹೊರೆಯ ಬಗ್ಗೆ ಜಾಗೃತಿ ಮೂಡಿಸಲು ಮಾಡಲಾಗಿತ್ತು ಎಂದು ಸಂಸ್ಥೆಯು ಸ್ಪಷ್ಟೀಕರಣ ನೀಡಿದೆ. 

2001 ರಲ್ಲಿ ಬಿಡುಗಡೆಯಾದ ಲಗಾನ್ ಚಿತ್ರದ ಕಚ್ರಾ (ಕಸ) ಎಂಬ ಅಸ್ಪರ್ಶ್ಯ ಪಾತ್ರವನ್ನು ಜಾಹಿರಾತಿಗಾಗಿ ಝೊಮ್ಯಾಟೋ ಮರು ನಿರ್ಮಿಸಿದೆ. ಲಗಾನ್ ಚಿತ್ರದಲ್ಲಿ ಕಚ್ರಾ ಪಾತ್ರವನ್ನು ನಿರ್ವಹಿಸಿದ ನಟ ಆದಿತ್ಯ ಲಖಿಯಾ ಅವರೇ ಜಾಹಿರಾತಿನಲ್ಲೂ ಕಾಣಿಸಿಕೊಂಡಿದ್ದಾರೆ.  

ಲಗಾನ್‌ ಚಿತ್ರದಲ್ಲಿ ಬಂದ ಕಚ್ರಾ ಪಾತ್ರವು ಸಿನೆಮಾ ಇತಿಹಾಸದಲ್ಲೇ ದಮನಿತ ಸಮುದಾಯದ ಪಾತ್ರವೊಂದನ್ನು ಅತ್ಯಂತ ನಿಕೃಷ್ಟವಾಗಿ ತೋರಿಸಿದ ಪಾತ್ರವಾಗಿತ್ತು. ಅದನ್ನೇ ಬಳಸುವ ಮೂಲಕ ಜಾತಿಯನ್ನು ವಾಣಿಜ್ಯೀಕರಣಗೊಳಿಸಿದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಝೊಮ್ಯಾಟೋವನ್ನು ಬಹಿಷ್ಕರಿಸಿ ಎಂದು ಟ್ವಿಟರ್‌ ಬಳಕೆದಾರರು ಅಭಿಯಾನ ಶುರು ಮಾಡಿದ್ದು, ತಕ್ಷಣ ಎಚ್ಚೆತ್ತ ಝೊಮ್ಯಾಟೋ ತನ್ನ ಜಾಹಿರಾತನ್ನು ಹಿಂಪಡೆದುಕೊಂಡಿದೆ. ಮಾತ್ರವಲ್ಲ ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕೆ ಕ್ಷಮೆಯನ್ನೂ ಕೋರಿದೆ.

This is horrible @zomato. And very stupid in this day and age! We should all boycott @zomato unless they apologize in a big way! https://t.co/QM59GwWUNL

— Aseem Chhabra (@chhabs) June 8, 2023

Breaking News: आपके सबके विरोध और #BoycottZomato ट्रैंड के बाद @zomato ने अपना जातिवादी विज्ञापन वापस ले लिया है।

बधाई और शुक्रिया। स्वाभिमान से कोई समझौता नहीं। जोमैटो ज़िम्मेदार लोगों पर कार्रवाई करे और वर्क प्लेस में डायवर्सिटी लाए। @deepigoyal pic.twitter.com/ROb6HLqtjy

— Dilip Mandal (@Profdilipmandal) June 8, 2023

This extremely casteist campaign by Zomato is due to lack of diversity zomato has used character A human stool? Are you serious? Extremely insensitive!
Ashutosh Gowarikar made an error in the naming of a Dalit character as Kachra Further mockery is unacceptable. #BoycottZomato pic.twitter.com/52AhT09TPF

— Apurva Amin (@Apurva_amin) June 8, 2023
share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X