Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ. ರೈಪಿ.ಎ. ರೈ18 Jun 2023 6:38 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಓ ಮೆಣಸೇ...

ಮಹಾತ್ಮಾಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಭಾರತದ ಸುಪುತ್ರ - ಗಿರಿರಾಜ್ ಸಿಂಗ್, ಕೇಂದ್ರ ಸಚಿವ
ಆದ್ದರಿಂದ ಗಾಂಧೀಜಿಯ ಹತ್ಯೆ ಪರಮ ದೇಶಭಕ್ತಿಯ ಕೃತ್ಯವಾಗಿತ್ತು ಎಂದು ಯಾವಾಗ ಘೋಷಿಸುತ್ತೀರಿ?

ನಮ್ಮ ಶಾಲಾ ಪಠ್ಯ ಪುಸ್ತಕ ಎನ್ನುವುದು ಪಕ್ಷ, ಜಾತಿ, ಧರ್ಮದ ವಿಚಾರವಲ್ಲ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಮತ್ತೇನು ಅದು, ಸಮಾಜಕ್ಕೆ ಹಿಂಸೆ, ದ್ವೇಷ, ಅಸಹಿಷ್ಣುತೆಗಳನ್ನು ಕಲಿಸುವುದಕ್ಕಿರುವ ಉಪಕರಣವೇ?

ಕರ್ನಾಟಕದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ರಾಜಕೀಯ ದ್ವೇಷ ಸಾಧಿಸುವ ಮುನ್ಸೂಚನೆ ಸಿಕ್ಕಿದೆ - ತೇಜಸ್ವಿ ಸೂರ್ಯ, ಸಂಸದ
ನೀವು ಹಾಗೆ ಹೇಳಿದಾಗಲೆಲ್ಲಾ, ಅನ್ಯರ ಮೇಲೆ ದೋಷಾರೋಪ ಹೊರಿಸಲಿಕ್ಕಾಗಿ ನೀವೇ ಏನಾದರೂ ಆಕ್ರಮಣ ಮಾಡಿಸುತ್ತೀರೆಂದು ನಿಮ್ಮ ಕಾರ್ಯಕರ್ತರು ಅಂಜುತ್ತಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಸಾಮಾ ಬಿನ್ ಲಾದೆೆನ್‌ನಂತೆ ಗಡ್ಡ ಬಿಡುತ್ತಾರೆ - ಸಾಮ್ರಾಟ್ ಚೌಧರಿ, ಬಿಹಾರ ಬಿಜೆಪಿ ಅಧ್ಯಕ್ಷ
ಆತ ಮೋದೀಜಿಯನ್ನು ರಾಹುಲ್ ಗಾಂಧಿ ಎಂದು ಕನ್‌ಫ್ಯೂಝ್ ಮಾಡಿಕೊಂಡಿರಬೇಕು.

ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ - ನಳಿನ್ ಕುಮಾರ್ ಕಟೀಲು, ಸಂಸದ
ಇದೇನು ನೀವು ಮೋದೀಜಿಯವರ ಮುಂದಿಟ್ಟಿರುವ ಬೇಡಿಕೆಯೇ?

ಲೋಕಸಭೆ ಚುನಾವಣೆಗೆ ಈಗಿಂದಲೇ ಪ್ರತಿಪಕ್ಷಗಳು ಒಗ್ಗಟ್ಟಾದರೆ ಮಾತ್ರ ಫಲಿತಾಂಶ ಬದಲಾಗಬಹುದು - ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಇಲ್ಲವಾದರೆ ಪ್ರತಿಪಕ್ಷಕ್ಕೆ ವಲಸೆ ಬಂದವರು ಮರಳಿ ಹೋಗಬಹುದೇ?

ಅಡ್ರೆಸ್ ಇಲ್ಲದಂತೆ ಮಾಡಲು ಸಿದ್ದರಾಮಯ್ಯ ಸರಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತಿದೆ - ಶಿವರಾಜ್ ತಂಗಡಗಿ, ಸಚಿವ
ಸುಳ್ಳು ಮತ್ತು ದ್ವೇಷ ಇದ್ದಲ್ಲಿ ಬಿಜೆಪಿ ಇದ್ದೇ ಇರುತ್ತೆ. ಅದಕ್ಕೆ ಬೇರೆ ಎಡ್ರಸ್ ಬೇಕಾಗಿಲ್ಲ.

ಕುಟುಂಬ ರಾಜಕೀಯದಿಂದ ದೂರವಾಗಲು ನನಗೆ ಸಾಧ್ಯವೇ ಇಲ್ಲ - ಸುಪ್ರಿಯಾ ಸುಳೆ, ಎನ್‌ಸಿಪಿ ಕಾರ್ಯಾಧ್ಯಕ್ಷೆ
ಅಮಿತ್ ಶಾ ಪುತ್ರನ ಜೊತೆ ಸಮಾಲೋಚಿಸಿದರೆ ಏನಾದರೂ ಸಲಹೆ ಸಿಗಬಹುದು.

ಮುಂದಿನ ವರ್ಷಗಳಲ್ಲಿ ತಮಿಳುನಾಡಿನ ನಾಯಕರೊಬ್ಬರು ಭಾರತದ ಪ್ರಧಾನಮಂತ್ರಿ ಹುದ್ದೆಗೆ ಏರಬೇಕು - ಅಮಿತ್ ಶಾ, ಕೇಂದ್ರ ಸಚಿವ
ಅಷೆಲ್ಲಾ ಕಾಯಬೇಕೇ? ಇದೇ ಅವಧಿಯ ಕೊನೆಯ ವರ್ಷವನ್ನು ಮೋದಿಯವರಿಂದ ಕಿತ್ತು ಸ್ಟಾಲಿನ್‌ರಿಗೆ ಕೊಡಬಹುದಲ್ಲಾ!

ವಿಧಾನ ಸಭೆಯಲ್ಲಿ ಗಲಾಟೆ, ಗದ್ದಲ ಪರಂಪರೆಯನ್ನು ಆದಷ್ಟು ದೂರ ಮಾಡಲು ಪ್ರಯತ್ನಿಸುತ್ತೇನೆ -ಯು.ಟಿ.ಖಾದರ್, ವಿಧಾನಸಭೆ ಸಭಾಧ್ಯಕ್ಷ
ಎಲ್ಲ ಬಗೆಯ ಹಿಂಸಾಚಾರದಲ್ಲಿ ಗರಿಷ್ಠ ಅನುಭವ ಉಳ್ಳವರು ಬಹುಸಂಖ್ಯೆಯಲ್ಲಿರುವ ಸದನ ಅದು. ಹೆಲ್ಮೆಟ್ ಧರಿಸಿ ಡ್ಯೂಟಿ ಆರಂಭಿಸಿ. ಹಿಂದಿ ಮಾತನಾಡಬೇಡಿ.

ಜೀವನ ಎಂಬ ನಾಟಕ ರಂಗದಲ್ಲಿ ಕೆಲವೊಮ್ಮೆ ನಮ್ಮವರು ಎಂದು ನಂಬಿದವರ ಕುತಂತ್ರಕ್ಕೆ ಅವಮಾನದ ವಿಷವನ್ನು ಕುಡಿಯಬೇಕಾಗುತ್ತದೆ - ಬ್ರಿಜ್ ಭೂಷಣ್ ಶರಣ್ ಸಿಂಗ್, ಕುಸ್ತಿ ಒಕ್ಕೂಟದ ಅಧ್ಯಕ್ಷ
ಈ ನಾಟಕದಲ್ಲಿ ಪರಮ ದುಷ್ಟರು ಸಜ್ಜನರಂತೆ ಕಾಣಿಸಿಕೊಳ್ಳಲು ಎಷ್ಟು ಪ್ರಯಾಸಪಟ್ಟರೂ ಅವರ ನೈಜ ಮುಖ ಖಂಡಿತ ಬಯಲಾಗುತ್ತದೆ.

ಮಾನಸಿಕ ಮತ್ತು ದೈಹಿಕ ಸದೃಢತೆಯ ಮಕ್ಕಳನ್ನು ಪಡೆಯಲು ಗರ್ಭಿಣಿಯರು 'ಸುಂದರಕಾಂಡ'ವನ್ನು ಓದಬೇಕು - ತಮಿಳುಸಾಯಿ ಸೌಂದರರಾಜನ್, ತೆಲಂಗಾಣ ರಾಜ್ಯಪಾಲ
ಮಾನಸಿಕ ಸ್ವಾಸ್ಥ ಇರುವ ರಾಜ್ಯಪಾಲರನ್ನು ಪಡೆಯಲು ತೆಲಂಗಾಣದವರು ಏನು ಮಾಡಬೇಕು?

ನನಗೆ ಶುದ್ಧ ರಾಜಕೀಯ ಬೇಕು - ಸಚಿನ್ ಪೈಲಟ್, ರಾಜಸ್ಥಾನ ಕಾಂಗ್ರೆಸ್ ನಾಯಕ
ಅದಕ್ಕಾಗಿ ಮೊದಲು ನೀವು ಮುಖ್ಯಮಂತ್ರಿಯಾಗುವ ಮಹದಾಸೆ ತೊರೆದು, ಶುದ್ಧರಾಗಬೇಕು.

ಹೊಸ ಪೀಳಿಗೆಗೆ ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಅಗತ್ಯ ಈಗ ತುಂಬಾ ಇದೆ - ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಮುಖಂಡ
ಕೆಟ್ಟದೇನೆಂಬುದನ್ನು ಕಲಿಸಲು ಆರೆಸ್ಸೆಸ್ ಪರಂಪರೆಯನ್ನು ಪರಿಚಯಿಸುವ ಜೊತೆ ಒಳ್ಳೆಯದೇನೆಂಬುದನ್ನು ಕಲಿಸಲು ಇತರರ ಪರಂಪರೆಯನ್ನೂ ಪರಿಚಯಿಸಬೇಕು.

ಸುಪ್ರೀಂಕೋರ್ಟ್ ಆದೇಶ ಒಪ್ಪದ ಪ್ರಧಾನಿ ಮೋದಿ ಹಿಟ್ಲರ್ ಶಾಹಿ ಆಡಳಿತ ನಡೆಸುತ್ತಿದ್ದಾರೆ - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ಮೋದಿಯವರು ಜಗತ್ತಿನಲ್ಲಿ ಯಾರದಾದರೂ ವಿವೇಕ ಪೂರ್ಣ ಮಾತು ಕೇಳಿದ ದಾಖಲೆ ಉಂಟೇ?

ಧರ್ಮದ ವಿಚಾರದಲ್ಲಿ ಭಾರತ ಐಶ್ವರ್ಯವಂತ ದೇಶ - ಡಾ.ಜಿ.ಪರಮೇಶ್ವರ್, ಸಚಿವ
ದಾರಿದ್ರ ನೋಡಬೇಕಿದ್ದರೆ, ಒಪ್ಪೊತ್ತು ಊಟಕ್ಕಿಲ್ಲದ ಕೋಟಿಗಟ್ಟಲೆ ಭಾರತೀಯರನ್ನೊಮ್ಮೆ ನೋಡಬೇಕು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆ ಎನ್ನುವುದು ಗಾಳಿ ಸುದ್ದಿ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಹಾಗಾದರೆ ನಿಮ್ಮ ಪಕ್ಷ ಬಿಜೆಪಿಯಲ್ಲಿ ಲೀನವಾಗಿ ಬಿಡುತ್ತದೆಂಬ ಸುದ್ದಿ ಸುಳ್ಳೇ?

ಪ್ರಧಾನಿ ಮೋದಿಯಷ್ಟು ಕೆಲಸ ಮಾಡಲು ಸಾಧ್ಯವಾಗದ್ದರಿಂದ ಕರ್ನಾಟಕದಲ್ಲಿ ಬಿಜೆಪಿಗೆ ಸೋಲಾಯಿತು - ಸಿ.ಟಿ.ರವಿ, ಮಾಜಿ ಶಾಸಕ
ನಿಜವಾಗಿ ಆ ಪ್ರಧಾನಿಯವರು ಏನೂ ಮಾಡದೆ ಏನೂ ಮಾತನಾಡದೆ ಸುಮ್ಮನೆ ಇದ್ದು ಬಿಟ್ಟಿದ್ದರೂ ಅವರ ಪಕ್ಷಕ್ಕೆ ಒಂದಷ್ಟು ಚಾನ್ಸ್ ಇತ್ತು.

ರಾಜ್ಯದಲ್ಲಿ ಅಂಬಾನಿ, ಅದಾನಿ ಸಮೂಹಗಳು ಬಂಡವಾಳ ಹೂಡಿಕೆ ಮಾಡಲು ಯಾವುದೇ ನಿರ್ಬಂಧ ಇಲ್ಲ - ಎಂ.ಬಿ.ಪಾಟೀಲ್, ಸಚಿವ
ಬಂಡವಾಳ ಬಂದರೆ ತಾನೇ ಕಮಿಷನ್ ಬರೋದು?

ಕಾಂಗ್ರೆಸ್‌ನವರು ದ್ವೇಷದಿಂದ ಪಠ್ಯಪುಸ್ತಕ ಪರಿಷ್ಕರಿಸುವುದು ಸರಿಯಲ್ಲ - ಬಿ.ಸಿ.ನಾಗೇಶ್, ಮಾಜಿ ಸಚಿವ
ದ್ವೇಷದ ಮೇಲೆ ಬಿಜೆಪಿಗಿರುವ ಏಕಸ್ವಾಮ್ಯವನ್ನು ಕಾಂಗ್ರೆಸ್‌ನವರು ಅಂಗೀಕರಿಸಲೇಬೇಕು.

ಬಡವರಿಗೆ ಕೊಟ್ಟ ಯೋಜನೆಯನ್ನು ಬಿಜೆಪಿ ಬೆಂಬಲಿಸಿದೆಯೇ ಹೊರತು ಯಾವತ್ತೂ ವಿರೋಧಿಸಿಲ್ಲ -ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ
ಲವ್ ಜಿಹಾದ್, ಹಲಾಲ್ - ಜಟ್ಕಾ, ಕೋಮುಗಲಭೆ ಇವೆಲ್ಲ ನೀವು ಬಡವರಿಗೆ ಕೊಟ್ಟ ಯೋಜನೆಗಳೇ?

ಬಿಜೆಪಿಗೆ ಮತ ನೀಡಿಲ್ಲ ಎಂದು ಕೇಂದ್ರ ಸರಕಾರ ಅಕ್ಕಿ ನೀಡದೆ ಬಡವರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ - ರಣದೀಪ್ ಸಿಂಗ್ ಸುರ್ಜೆವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಬಿಜೆಪಿಗೆ ಮತ ನೀಡಿದ ಕಾರಣಕ್ಕೆ ಬಡವರನ್ನು ಸತಾಯಿಸಿದವರು, ನೀಡದೆ ಇದ್ದರೆ ಬಿಟ್ಟಾರೆ? ಕಾಂಗ್ರೆಸ್ - ಬಿಜೆಪಿ ಹಿರಿಯ ನಾಯಕರೆಲ್ಲ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ - ಪ್ರತಾಪ ಸಿಂಹ, ಸಂಸದ
ಕೊಂದಾಣಿಕೆ ರಾಜಕಾರಣಕ್ಕಿಂತ ವಾಸಿ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಪಿ.ಎ. ರೈ
ಪಿ.ಎ. ರೈ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X