Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾಞಂಗಾಡ್-ಕಾಣಿಯೂರು ರೈಲು ಯೋಜನೆ...

ಕಾಞಂಗಾಡ್-ಕಾಣಿಯೂರು ರೈಲು ಯೋಜನೆ ಅನುಷ್ಠಾನಗೊಳಿಸುವಂತೆ ಸ್ಪೀಕರ್‌ ಯುಟಿ ಖಾದರ್‌ಗೆ ಮನವಿ

20 Jun 2023 10:27 PM IST
share
ಕಾಞಂಗಾಡ್-ಕಾಣಿಯೂರು ರೈಲು ಯೋಜನೆ ಅನುಷ್ಠಾನಗೊಳಿಸುವಂತೆ ಸ್ಪೀಕರ್‌ ಯುಟಿ ಖಾದರ್‌ಗೆ ಮನವಿ

ಕಾಸರಗೋಡು: ಕಾಞಂಗಾಡ್-ಕಾಣಿಯೂರು ರೈಲು ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಬಿಲ್ಡಪ್ ಕಾಸರಗೋಡು ಸೊಸೈಟಿ ಸ್ಪೀಕರ್‌ ಯುಟಿ ಖಾದರ್ ಅವರಿಗೆ ಮನವಿ ಸಲ್ಲಿಸಿತು.

ಪಾಣತ್ತೂರು (90.5 ಕಿ.ಮೀ) ಮೂಲಕ ದ.ಕ.ದಲ್ಲಿ ಕಾಞಂಗಾಡ್ ಮತ್ತು ಕಾಣಿಯೂರು ನಡುವೆ ಉದ್ದೇಶಿತ ಬಿಜಿ ಲೈನಿಗೆ ಕರ್ನಾಟಕ ಸರ್ಕಾರದಿಂದ 40.5 ಕಿಮೀಗೆ ಒಪ್ಪಿಗೆ ಪತ್ರಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಕಾಯುತ್ತಿದ್ದು ಇದರ ಅಗತ್ಯ ಕ್ರಮಗಳಿಗಾಗಿ ಕರ್ನಾಟಕ ವಿಧಾನಸಭಾ ಸ್ಪೀಕರ್‌ ಯುಟಿ ಖಾದರ್ ಫರೀದ್ ಅವರಿಗೆ ಎರಡು ಪ್ರತ್ಯೇಕ ಮನವಿಗಳನ್ನು ಸಲ್ಲಿಸಲಾಯಿತು.

ಬಿಲ್ಡಪ್ ಕಾಸರಗೋಡಿನ ವತಿಯಿಂದ ಪ್ರಧಾನ ಕಾರ್ಯದರ್ಶಿ ಡಾ. ಶೇಖ್ ಬಾವ, ಸಂಶೋಧನೆ ಮತ್ತು ಮೂಲಸೌಕರ್ಯ ತಜ್ಞ ಡಾ. ಜೋಸ್ ಕೊಚಿಕುನ್ನೆಲ್ ಹಾಗೂ ಕಾಞಂಗಾಡ್-ಸುಳ್ಯ ರೈಲ್ವೇ ಕ್ರಿಯಾ ಸಮಿತಿಯ ಪ್ರತಿನಿಧಿಗಳಾದ ಮಹಮ್ಮದ್ ಅಸ್ಲಾಂ, ಪೀಟರ್ ಕಾಞಂಗಾಡ್, ಮರ್ಚೆಂಟ್ ಅಸೋಸಿಯೇಶನ್ ಅಧ್ಯಕ್ಷ ಯೂಸುಫ್ ಹಾಜಿ, ರವೀಂದ್ರನ್ ಉಪಸ್ಥಿತರಿದ್ದರು.

ಈ ಯೋಜನೆಯು ಸಾಕಾರಗೊಂಡರೆ, ನಿರ್ಮಾಣ ಸಾಮಗ್ರಿಗಳ ಕೃಷಿ ಉತ್ಪನ್ನಗಳ ಸಾಗಣೆಗೆ (ವಿಶೇಷವಾಗಿ ಕಡಿಮೆ ದೂರದಲ್ಲಿ ಸರಕು ಸಾಗಣೆಗೆ) ತಿರುವನಂತಪುರ-ಕೊಚ್ಚಿ- ಕ್ಯಾಲಿಕಟ್- ಕಾಞಂಗಾಡ್- ಸುಳ್ಯ- ಮೈಸೂರು-ಹಾಸನ- ಬೆಂಗಳೂರು- ಚೆನ್ನೈ- ಹೈದ್ರಾಬಾದ್ ಅನ್ನು ಸಂಪರ್ಕಿಸುವ ಮುಖ್ಯ ಹಣಕಾಸು ಕಾರಿಡಾರ್ ಆಗಲಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವುದರೊಂದಿಗೆ ಇದು ಭಾರತದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದು ವಿವರಿಸಲಾಯಿತು.

ಜೂನ್ 18 ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಬಿಲ್ಡಪ್ ಕಾಸರಗೋಡಿನ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ಮುಖ್ಯ ಪೋಷಕ - ಅಬ್ದುಲ್ ಖಾದರ್ ಸಲೀಂ
ಪೋಷಕ - ಮದುಸೂದನ್ ನಾಯರ್, IPS (Rtd ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್)
ಪೋಷಕ- ಡಾ. ಖಾದರ್ ಮಾಂಗಾಡ್ (ಮಾಜಿ ಉಪಕುಲಪತಿ, ಕಣ್ಣೂರು ವಿಶ್ವವಿದ್ಯಾಲಯ)
ಪೋಷಕ- ಎಂಟಿಪಿ ಮೊಹಮ್ಮದ್ ಕುಂಞಿ ಸಲ್ಫೆಕ್ಸ್

ಅಧ್ಯಕ್ಷರು- ರವೀಂದ್ರನ್ ಕನ್ನಂಕೈ
ಪ್ರಧಾನ ಕಾರ್ಯದರ್ಶಿ- ಡಾ.ಶೇಖ್ ಬಾವ
ಖಜಾಂಚಿ- ಸಿ.ಕೆ ಝುಲೈಖಾ ಮಾಹಿನ್
ವಿಭಾಗ ಉಪಾಧ್ಯಕ್ಷಗಳು 
ಆಡಳಿತ (PR, IT & Media) - ಅನೂಪ್ ಕಳನಾಡ್
ಮಹಿಳಾ ಸಬಲೀಕರಣ - ಡಾ.ರಶ್ಮಿ ಪ್ರಕಾಶ್
ಕೃಷಿ- ದಯಾಕರ್ ಮಾಡ
ಕ್ರೀಡೆ ಮತ್ತು ಸಮಾಜ ಕಲ್ಯಾಣ- ಮೊಹಮ್ಮದ್ ಅಲಿ ಫತಾಹ್
ಶಿಕ್ಷಣ- ಪ್ರೊ. ಸುಜಾತಾ
ಸಂಶೋಧನೆ ಮತ್ತು ಮೂಲಸೌಕರ್ಯ- ಡಾ. ಜೋಸ್ ಕೊಚಿಕುನ್ನೆಲ್
ಪ್ರವಾಸೋದ್ಯಮ - ಅಬ್ದುಲ್ ನಾಸರ್
ಆರೋಗ್ಯ ಮತ್ತು ಕುಟುಂಬ ಕಲ್ಯಾಣ- ಬಾಲಾಮಣಿ ಟೀಚರ್
ಯುವಜನತೆ ಮತ್ತು ಸಂಸ್ಕೃತಿ - ರಫೀಕ್ ಮಾಸ್ಟರ್ ಪೈವಳಿಕೆ
ವ್ಯಾಪಾರ ಮತ್ತು ವಾಣಿಜ್ಯ - ಮೊಹಮ್ಮದ್ ಸಾದಿಕ್
ಹೆಲ್ಪ್ ಡೆಸ್ಕ್ - ಹಾರಿಸ್ ಖದೀರಿ
ಸಾಗರೋತ್ತರ ಅಧ್ಯಾಯ (ಪ್ರವಾಸಿ) - ಮೊಯ್ದಿನ್ ಅಕ್ರಂ ಲತ್ವಾನ್

share
Next Story
X