Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅಮೆರಿಕ: ಮಿನೆಸೊಟದಲ್ಲಿ ಇದೇ ಮೊದಲ ಬಾರಿ...

ಅಮೆರಿಕ: ಮಿನೆಸೊಟದಲ್ಲಿ ಇದೇ ಮೊದಲ ಬಾರಿ ಮಸೀದಿಯಿಂದ ಹೊರಗೆ ಮೊಳಗಿತು ಅಝಾನ್ ಕರೆ

ವಾರ್ತಾಭಾರತಿವಾರ್ತಾಭಾರತಿ25 April 2020 7:05 PM IST
share
ಅಮೆರಿಕ: ಮಿನೆಸೊಟದಲ್ಲಿ ಇದೇ ಮೊದಲ ಬಾರಿ ಮಸೀದಿಯಿಂದ ಹೊರಗೆ ಮೊಳಗಿತು ಅಝಾನ್ ಕರೆ

ಮಿನೆಸೊಟ (ಅಮೆರಿಕ) , ಎ.25: ಇದೇ ಮೊದಲ ಬಾರಿಗೆ ಮಿನೆಸೊಟದಲ್ಲಿ ಗುರುವಾರ ಧ್ವನಿವರ್ಧಕದ ಮೂಲಕ ಮಸೀದಿಯ ಹೊರಗೆ ಕೇಳಿಸುವಂತೆ ಆಝಾನ್ ನೀಡಲಾಗಿದೆ. ಸಾಮಾನ್ಯವಾಗಿ ನಮಾಝ್ ಗೆ ಆಹ್ವಾನಿಸುವ ಕರೆ ( ಅಝಾನ್) ಯನ್ನು ಅಮೇರಿಕಾದ ಹೆಚ್ಚಿನ ಕಡೆಗಳಲ್ಲಿ ಮಸೀದಿ ಅಥವಾ ಕಮ್ಯೂನಿಟಿ ಸೆಂಟರ್ ನ ಒಳಗಿರುವವರಿಗೆ ಮಾತ್ರ ಕೇಳಿಸುವಂತೆ ನೀಡಲಾಗುತ್ತದೆ.

ಕೊರೊನ ಲಾಕ್ ಡೌನ್ ನಿಂದಾಗಿ ಸ್ಥಳೀಯ ಮುಸ್ಲಿಮರು ಮಸೀದಿಗೆ ಬರುವ ಅವಕಾಶವೂ ಇಲ್ಲ. ಆದ್ದರಿಂದ ಅವರಿಗೆ ರಮಝಾನ್ ತಿಂಗಳಲ್ಲಿ ಭಾವನಾತ್ಮಕವಾಗಿ ಸಮಾಧಾನ ಸಿಗುವಂತಾಗಲು ಮಿನೆಸೊಟ ಮೇಯರ್ ಜೇಕಬ್ ಫ್ರೆ ಎಲ್ಲರಿಗೂ ಕೇಳಿಸುವಂತೆ ಅಝಾನ್ ನೀಡಲು ಅನುಮತಿ ನೀಡಿದ್ದಾರೆ. ರಮಝಾನ್ ತಿಂಗಳ ಎಲ್ಲ ದಿನಗಳೂ ದಿನದ ಐದೂ ಹೊತ್ತಿನ ನಮಾಝ್ ಗೆ ಮೊದಲು ಇದೇ ರೀತಿ ಅಝಾನ್ ನೀಡಲಾಗುವುದು.

ಲಾಕ್ ಡೌನ್ ನಿಂದ ಸಾಮೂಹಿಕ ನಮಾಝ್, ಇಫ್ತಾರ್ ಕೂಟ, ಸಾಮೂಹಿಕ ತರಾವೀಹ್ ನಮಾಝ್ ಇತ್ಯಾದಿಗಳನ್ನು ಕಳೆದುಕೊಂಡಿರುವ ಮುಸ್ಲಿಮರು ದಿನದ ಐದು ಹೊತ್ತು ಅಝಾನ್ ಕೇಳುವಂತಾಗಿದ್ದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಅಝಾನ್ ನಿಂದ ಒಗ್ಗಟ್ಟಿನ ಹಾಗು ಸಮಾಧಾನದ ಭಾವ ಮೂಡುತ್ತದೆ. ಅದು ಈ ಕಠಿಣ ಸಂದರ್ಭಗಳಲ್ಲಿ ಬಹಳ ಮುಖ್ಯ. ಈ ಕ್ರಮದಿಂದ ಸ್ಥಳೀಯ ಮುಸ್ಲಿಮರಿಗೆ ಸಂತಸ, ಸಮಾಧಾನ ಆಗಲಿದೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಇದರಿಂದ ಧೈರ್ಯ ಸಿಗಲಿದೆ ಎಂದು ಮಿನೆಸೊಟ ಮೇಯರ್ ಜೇಕಬ್ ಫ್ರೆ ಹೇಳಿದ್ದಾರೆ. 

ಬ್ರಿಟನ್ ನಲ್ಲೂ ಮೊಳಗಿದ ಅಝಾನ್

ಕೊರೋನ ವೈರಸ್ ಹಿನ್ನೆಲೆಯಲ್ಲಿ ಮಸೀದಿಗಳು ಮುಚ್ಚಿರುವುದರಿಂದ ರಮಝಾನ್ ತಿಂಗಳಲ್ಲಿ ಮುಸ್ಲಿಮರಿಗಾಗಿ ಮಸೀದಿಗಳಲ್ಲಿ ಧ್ವನಿವರ್ಧಕಗಳಲ್ಲಿ ಅಝಾನ್ ನೀಡಲು ಬ್ರಿಟನ್ ನಲ್ಲೂ ಅವಕಾಶ ನೀಡಲಾಗಿದೆ.

ಇತ್ತೀಚೆಗಷ್ಟೇ ಬಿಬಿಸಿ ಅಝಾನ್ ಪ್ರಸಾರಗೊಳಿಸಿತ್ತು. ಇಷ್ಟೇ ಅಲ್ಲದೆ ಬಿಬಿಸಿಯು ಪ್ರತಿ ಶುಕ್ರವಾರ ಜುಮಾ ಪ್ರಾರ್ಥನೆಯನ್ನು ಪ್ರಸಾರ ಮಾಡಲಿದೆ. ಪ್ರತಿ ವಾರ ಬೆಳಗ್ಗೆ 5:50ಕ್ಕೆ ವಿವಿಧ ಇಮಾಮ್ ಗಳು ಜುಮಾ ಪ್ರಾರ್ಥನೆ ನಡೆಸಲಿದ್ದು, ಬಿಬಿಸಿಯ 14 ಸ್ಥಳೀಯ ರೇಡಿಯೋ ಸ್ಟೇಶನ್ ಗಳಲ್ಲಿ ಪ್ರಸಾರವಾಗಲಿದೆ.

Mashallah!

The beauty of our country is for once ability to exercise their religion freely.

I so happy to see people being tolerant and respectful in this time of worship for Muslims. https://t.co/D9MDVfloOU

— Ilhan Omar (@IlhanMN) April 24, 2020

US: 'Historic' Ramadan call to prayer echoes in Minnesota city https://t.co/Luqc1tKPVj pic.twitter.com/ly0lT4ACvj

— Al Jazeera News (@AJENews) April 24, 2020

"Minneapolis announced that it will allow the call to prayer, known as Adhan, to be broadcast by speaker, five times a day, in the Cedar-Riverside neighborhood. This will allow Muslim residents to pray together while practicing social distancing." https://t.co/W4tmXsz5oK

— Tom Rademacher (@MrTomRad) April 21, 2020
share
ವಾರ್ತಾಭಾರತಿ
ವಾರ್ತಾಭಾರತಿ
Next Story
X