Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಆರ್ಡರ್ ಮಾಡಿದ್ದ ಸ್ಟಾರ್ ಬಕ್ಸ್ ಪಾನೀಯದ...

ಆರ್ಡರ್ ಮಾಡಿದ್ದ ಸ್ಟಾರ್ ಬಕ್ಸ್ ಪಾನೀಯದ ಕಪ್ ನಲ್ಲಿ ‘ಐಸಿಸ್’ ಎಂಬ ಬರಹ: ದೂರು ನೀಡಿದ ಯುವತಿ

ವಾರ್ತಾಭಾರತಿವಾರ್ತಾಭಾರತಿ9 July 2020 4:48 PM IST
share
ಆರ್ಡರ್ ಮಾಡಿದ್ದ ಸ್ಟಾರ್ ಬಕ್ಸ್ ಪಾನೀಯದ ಕಪ್ ನಲ್ಲಿ ‘ಐಸಿಸ್’ ಎಂಬ ಬರಹ: ದೂರು ನೀಡಿದ ಯುವತಿ

ವಾಷಿಂಗ್ಟನ್ : ಸೈಂಟ್ ಪೌಲ್-ಮಿಡ್‍ವೇ  ಟಾರ್ಗೆಟ್ ಇಲ್ಲಿನ ಸ್ಟಾರ್ ಬಕ್ಸ್ ಕೆಫೆಯಲ್ಲಿ ತಾನು ಆರ್ಡರ್ ಮಾಡಿದ ಪಾನೀಯದ ಕಪ್‍ ನಲ್ಲಿ ತನ್ನ ಹೆಸರು ಬರೆಯುವ ಬದಲು ಅಲ್ಲಿನ ವೈಟ್ರೆಸ್ ‘ಐಸಿಸ್’ ಎಂದು ಬರೆದಿದ್ದಾಳೆ ಎಂದು  ಸೈಂಟ್ ಪೌಲ್ ಮಿನ್ನ್ ಇಲ್ಲಿನ ಮುಸ್ಲಿಂ ಯುವತಿಯೊಬ್ಬಳು ಆರೋಪಿಸಿದ್ದಾಳೆ.

ತನ್ನ ಮೊದಲ ಹೊಸರು ಆಯಿಶಾ ಎಂದಷ್ಟೇ ಹೇಳಿ ತನ್ನನ್ನು ಪರಿಚಯಿಸಿಕೊಂಡಿರುವ ಈ 19 ವರ್ಷದ ಯುವತಿ ತಾನು ಜುಲೈ 1ರಂದು ಕಾಫಿ ಶಾಪ್ ನಲ್ಲಿ ಪಾನೀಯಕ್ಕೆ ಆರ್ಡರ್ ಮಾಡಿದ್ದ ಸಂದರ್ಭ ಹಿಜಾಬ್ ಹಾಗೂ ಮಾಸ್ಕ್  ಧರಿಸಿದ್ದಾಗಿ ಹೇಳಿದ್ದಾಳೆ. ಅಲ್ಲಿನ ವೈಟ್ರೆಸ್ ಗೆ ಹಲವು ಬಾರಿ ತನ್ನ ಹೆಸರನ್ನು ನಿಧಾನವಾಗಿ ಹೇಳಿದ್ದರೂ ಪಾನೀಯ ಆಗಮಿಸುವ ವೇಳೆಗೆ ಕಪ್‍ ನಲ್ಲಿ ‘ಐಸಿಸ್’ ಎಂದು ಬರೆಯಲಾಗಿತ್ತು. ಈ ಕುರಿತಂತೆ ಆಯಿಷಾ ಅಲ್ಲಿನ ಸುಪರ್‍ ವೈಸರ್‍ ನ ಗಮನಕ್ಕೆ ತಂದರೂ ‘ಗ್ರಾಹಕರ ಹೆಸರುಗಳ ವಿಚಾರದಲ್ಲಿ ಕೆಲವೊಮ್ಮೆ ತಪ್ಪುಗಳು ನಡೆಯುತ್ತವೆ’ ಎಂದು ಹೇಳಿದ್ದರೆಂದು ಯುವತಿ  ಮಿನ್ನೆಸೋಟಾ ಮಾನವ ಹಕ್ಕು ಇಲಾಖೆಗೆ ಸಲ್ಲಿಸಿದ ದೂರಿನಲ್ಲಿ ಹೇಳಿದ್ದಾಳೆ.

“ಆಯಿಷಾ ಎನ್ನುವುದು ವಿರಳ ಹೆಸರೇನಲ್ಲ, ಹಲವು ಬಾರಿ ನಾನು ಅವಳಿಗೆ ಹೇಳಿದ್ದೆ, ಅವಳು ಐಸಿಸ್ ಎಂದು ಕೇಳಿರುವ ಸಾಧ್ಯತೆಯೇ ಇಲ್ಲ” ಎಂದು ಹೇಳಿರುವ ಆಕೆ ಅಲ್ಲಿಂದ ತನ್ನನ್ನು ಹೊರ ಕಳುಹಿಸುವ ವೇಳೆ ಬೇರೊಂದು ಪಾನೀಯ ಹಾಗೂ 25 ಡಾಲರ್ ಗಿಫ್ಟ್ ಕಾರ್ಡ್ ಕೂಡ ನೀಡಲಾಯಿತು ಎಂದಿದ್ದಾಳೆ.

ಈ ಘಟನೆಯ ತನಿಖೆ ನಡೆಸಲಾಗಿದ್ದು ಇದು ಉದ್ದೇಶಪೂರ್ವಕ ಕೃತ್ಯವಲ್ಲ. ಬದಲು ಪ್ರಮಾದವಶಾತ್ ತಪ್ಪು ಹಾಗೂ ಹೆಚ್ಚು ಸ್ಪಷ್ಟತೆಯಿದ್ದಲ್ಲಿ ತಪ್ಪಿಸಬಹುದಾಗಿತ್ತು, ಸಂಬಂಧಿತರ ಕುರಿತಂತೆ ಸೂಕ್ತ ಕ್ರಮ, ಹೆಚ್ಚುವರಿ ತರಬೇತಿ ನೀಡಿ ಮುಂದೆ ಇಂತಹ ಪ್ರಮಾದ ನಡೆಯದಂತೆ  ನೋಡಿಕೊಳ್ಳಲಾಗುವುದು ಎಂದು ಸೈಂಟ್ ಪೌಲ್-ಮಿಡ್‍ವೇ  ಟಾರ್ಗೆಟ್ ಹೇಳಿದೆ.

ಸ್ಟಾರ್ ಬಕ್ಸ್ ಈ ಕುರಿತಂತೆ ಪ್ರತಿಕ್ರಿಯಿಸಲು ನಿರಾಕರಿಸಿದರೂ ಸಂಬಂಧಿತ ಉದ್ಯೋಗಿ ಟಾರ್ಗೆಟ್‍ ಗೆ ಸೇರಿದವರು ಹಾಗೂ ಸ್ಟಾರ್ ಬಕ್ಸ್ ಉದ್ಯೋಗಿಯಲ್ಲ ಎಂದು ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X