ಬೆಂಗಳೂರು ಪೊಲೀಸರು ದಂಡ ವಸೂಲಿಗೆ ವಾಹನಗಳಿಗೆ ಕ್ಯಾಮೆರಾ ಹಿಡಿಯುವ ಬದಲು ವಾಹನಗಳು ಸಾಗುವ ರಸ್ತೆ ಗುಂಡಿಗಳಿಗೆ ಕ್ಯಾಮೆರಾ ಹಿಡಿದರೆ ಒಂದಷ್ಟು ಜೀವಗಳನ್ನು ಉಳಿಸಬಹುದು.

ದಂಡ ವಸೂಲಿಗಿಳಿಯುವ ಸರಕಾರ ಜನರ ಜೀವ ದಂಡ ಆಗುವುದನ್ನು ತಪ್ಪಿಸುವ ಜವಾಬ್ದಾರಿ ತೋರಬೇಕು. pic.twitter.com/dXAYYDRj1F

— DK Shivakumar (@DKShivakumar) October 19, 2022