ಮಂಗಳೂರು, ಅ.22: ಕುದ್ರೋಳಿ ಜಾಮಿಯ ಮಸೀದಿ ಸಮೀಪದ ನಿವಾಸಿ ಸೈಯದ್ ಮುಹಮ್ಮದ್ ಮೀರನ್ (91) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಮೃತರು ಆರು ಪುತ್ರಿಯರು, ಇಬ್ಬರು ಪುತ್ರರು ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ.
ಮಂಗಳೂರು, ಅ.22: ಕುದ್ರೋಳಿ ಜಾಮಿಯ ಮಸೀದಿ ಸಮೀಪದ ನಿವಾಸಿ ಸೈಯದ್ ಮುಹಮ್ಮದ್ ಮೀರನ್ (91) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಮೃತರು ಆರು ಪುತ್ರಿಯರು, ಇಬ್ಬರು ಪುತ್ರರು ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ.