ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ ನಿಂದ ಅಕ್ಕಿ ವಿತರಣೆ
ಮಂಗಳೂರು, ಜ.17: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರು ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ 200ಕ್ಕೂ ಅಧಿಕ ಕಾರ್ಮಿಕರು, ನಿರ್ಗತಿಕರಿಗೆ ತಲಾ ಹತ್ತು ಕೆಜಿ ಅಕ್ಕಿಯನ್ನು ಕುದ್ರೋಳಿಯ ಸ್ವಗೃಹದಲ್ಲಿ ರವಿವಾರ ವಿತರಿಸಿದರು.
ಈ ಸಂದರ್ಭ ಮುಹಮ್ಮದ್ ಮಸೂದ್ರ ಪುತ್ರ ಡಾ. ಮುಹಮ್ಮದ್ ಅರೀಫ್ ಮಸೂದ್ ಉಪಸ್ಥಿತರಿದ್ದರು.
Next Story