ಭಾರತೀಯ ಬೌದ್ಧ ಮಹಾಸಭಾ ಪುತ್ತೂರು ಘಟಕ; ಪದಾಧಿಕಾರಿಗಳ ಆಯ್ಕೆ
ಪುತ್ತೂರು : ಭಾರತೀಯ ಬೌದ್ಧ ಮಹಾಸಭಾ (ರಿ) ದಕ್ಷಿಣ ಕನ್ನಡ ಜಿಲ್ಲಾ ಘಟಕ ಪುತ್ತೂರು ಇದರ ಪದಾಧಿಕಾರಿಗಳ ಪುನಃರಚನಾ ಸಭೆಯು ಸುಧಾನ ಶಾಲಾ ಸಭಾಂಗಣದಲ್ಲಿ ರವಿವಾರ ನಡೆಯಿತು.
ಬಿ.ಎಸ್.ಐ ಘಟಕದ ನೂತನ ಪದಾಧಿಕಾರಿಗಳು:
1) ಅಧ್ಯಕ್ಷರು- ಆಯುಷ್ಮಾನ್ ದೇವಪ್ಪ ಕಾರೆಕ್ಕಾಡ್
2) ಉಪಾಧ್ಯಕ್ಷರು- ಆಯುಷ್ಮತಿ ಜಯಶ್ರೀ
3) ಪ್ರಧಾನ ಕಾರ್ಯದರ್ಶಿ- ಆಯುಷ್ಮಾನ್ ಭಾಸ್ಕರ್ ವಿಟ್ಲ
4) ಖಚಾಂಚಿ- ಆಯುಷ್ಮಾನ್ ಮನೋಹರ್ ಪುತ್ತೂರು
5) ಕಾರ್ಯದರ್ಶಿ- ಆಯುಷ್ಮಾನ್ ಲೋಕೇಶ್ ಕಾರೆಕ್ಕಾಡ್
6) ಸಂಘಟನಾ ಕಾರ್ಯದರ್ಶಿಗಳು - ಆಯುಷ್ಮಾನ್ ಧಮ್ಮಾನಂದ ಬೆಳ್ತಂಗಡಿ, ಆಯುಷ್ಮತಿ ರತ್ನಾ ಕಡಬ, ಆಯುಷ್ಮಾನ್ ಶಿವರಾಮ್ ಕಾರೆಕ್ಕಾಡ್.
ಸಂಸ್ಕಾರ ವಿಭಾಗ- ಆಯುಷ್ಮಾನ್ ನಯನ್ ಕುಮಾರ್.
ಮಹಿಳಾ ವಿಭಾಗ- ಆಯುಷ್ಮತಿ ಸಂಧ್ಯಾ ಕಿರಣ.ಸಿ.
ಪ್ರಚಾರ ಸಮಿತಿ- ಆಯುಷ್ಮತಿ ಲೋಲಾಕ್ಷಿ ಮತ್ತು ಆಯುಷ್ಮಾನ್ ಅಶ್ವಿನ್ ಕುಮಾರ್
ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ. ಸದರಿ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯ ಕಮಿಟಿಗೆ ಕಳುಹಿಸಿಕೊಡಲಾಗುವುದು ಎಂದು ಬಿ.ಎಸ್.ಐ. ದ.ಕ ಜಿಲ್ಲಾ ಘಟಕ ಪುತ್ತೂರು ಇದರ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ವಿಟ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.