ಮಂಗಳೂರು, ಸೆ.13: ಮೈಸೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಚುಟುಕು ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಕವಯತ್ರಿ ಪೆರುವಾಜೆಯ ಅಶ್ವಿನಿ ಕೋಡಿಬೈಲು ನೇಮಕಗೊಂಡಿದ್ದಾರೆ.
ಸಂಸ್ಕೃತದಲ್ಲಿ ಎಂಎ ಪದವೀಧರೆಯಾಗಿರುವ ಅಶ್ವಿನಿ ಕೋಡಿಬೈಲು ‘ಸೌಗಾಂಧಿಕಾ’ ಕವನ ಸಂಕಲನ ರಚಿಸಿದ್ದಾರೆ.