Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಮಕ್ಕಾದ ಮಸ್ಜಿದುಲ್‌ ಹರಾಂನಲ್ಲಿ...

ಮಕ್ಕಾದ ಮಸ್ಜಿದುಲ್‌ ಹರಾಂನಲ್ಲಿ ತರಾವೀಹ್‌ ನೇತೃತ್ವದಿಂದ ಹಿಂದೆ ಸರಿದ ಶೈಖ್ ಡಾ. ಸೌದ್‌ ಅಶ್ಶುರೈಮ್

ಇಮಾಮ್‌ಗಳ ಪಟ್ಟಿ ಬಿಡುಗಡೆ

16 March 2023 7:55 PM IST
share
ಮಕ್ಕಾದ ಮಸ್ಜಿದುಲ್‌ ಹರಾಂನಲ್ಲಿ ತರಾವೀಹ್‌ ನೇತೃತ್ವದಿಂದ ಹಿಂದೆ ಸರಿದ ಶೈಖ್ ಡಾ. ಸೌದ್‌ ಅಶ್ಶುರೈಮ್
ಇಮಾಮ್‌ಗಳ ಪಟ್ಟಿ ಬಿಡುಗಡೆ

ಜಿದ್ದಾ (ಸೌದಿ ಅರೇಬಿಯಾ): ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮಸ್ಜಿದ್ ಅಲ್ ಹರಾಮ್‌ನ ಅತ್ಯಂತ ಬೇಡಿಕೆಯ ಇಮಾಮ್‌ಗಳಲ್ಲಿ ಒಬ್ಬರಾದ ಡಾ. ಸೌದ್ ಅಶ್ ಶುರೈಮ್ ಅವರು ಈ ಬಾರಿಯ ರಂಝಾನ್‌ನಲ್ಲಿ ಮಸ್ಜಿದ್ ಅಲ್ ಹರಾಮ್‌ನಲ್ಲಿ ತರಾವೀಹ್ ನಮಾಝ್ ಗೆ ಇಮಾಮ್ ಆಗಿ ನಿಲ್ಲುವುದಿಲ್ಲ ಎಂದು ವರದಿಯಾಗಿದೆ. 

 ವರದಿಗಳ ಪ್ರಕಾರ, ಈ ವರ್ಷದ ಆರಂಭದಲ್ಲಿ ಮಸ್ಜಿದ್ ಅಲ್ ಹರಾಮ್‌ನ ಇಮಾಮ್ ಸ್ಥಾನದಿಂದ  ನಿವೃತ್ತರಾಗಿರುವ ಸೌದ್ ಅಶ್ ಶುರೈಮ್ ಅವರು ಈ ಬಾರಿಯ ರಂಝಾನ್‌ನಲ್ಲಿ ತರಾವೀಹ್ ನಮಾಝ್ ಗೆ ಇಮಾಮ್ ನಿಲ್ಲುವುದರಿಂದ ಹಿಂದೆ ಸರಿದಿದ್ದಾರೆ.

1991 ರಿಂದ ಮಕ್ಕಾದ ತರಾವೀಹ್ ನಮಾಝ್ ಗೆ ಇಮಾಮ್ ಆಗಿ ಮುನ್ನಡೆಸುತ್ತಿದ್ದರು. ಡಿಸೆಂಬರ್ 2022 ರಲ್ಲಿ ಅವರು ಮಸೀದಿ ಅಲ್ ಹರಾಮ್‌ನ ಇಮಾಮ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸುಶ್ರಾವ್ವಾದ ಕುರ್‌ಆನ್‌ ಪಠಣವನ್ನು ಕೇಳುತ್ತಾ ನಮಾಝ್‌ ನಿರ್ವಹಿಸುವುದು ಅನುಭೂತಿ ನೀಡುತ್ತಿತ್ತು. ಮಕ್ಕಾದ ಮಸ್ಜಿದುಲ್‌ ಹರಾಮ್‌ ನ ಕುರಿತ ಎಲ್ಲಾ ವಿವರಗಳನ್ನು ಪ್ರಕಟಿಸುವ ಟ್ವಿಟರ್‌ ಖಾತೆಯು ಶುರೈಂ ರ ಈ ನಿರ್ಧಾರವನ್ನು ದೃಢಪಡಿಸಿದೆ.

ಈ ಬಾರಿಯ ರಂಝಾನ್‌ ದಿನಗಳಲ್ಲಿ ತರಾವೀಹ್‌ ಮತ್ತು ತಹಜ್ಜುದ್‌ ನಮಾಝ್‌ ಗಳನ್ನು ಶೈಖ್‌ ಅಬ್ದುರ್ರಹ್ಮಾನ್‌ ಸುದೈಸ್‌, ಶೈಖ್‌ ಬಂದರ್‌ ಬಲೀಲಾ, ಶೈಖ್‌ ಮಾಹಿರ್‌ ಅಲ್‌ ಮುಐಖಲಿ, ಶೈಖ್‌ ಅಬ್ದುಲ್ಲಾ ಜುಹಾನಿ ಹಾಗೂ ಶೈಖ್‌ ಯಾಸಿರ್‌ ದೊಸಾರಿ ನಿರ್ವಹಿಸಲಿದ್ದಾರೆ. 

The Imaams of Masjid Al Haram that have been included for leading the Taraweeh and Tahajjud Prayers at Masjid Al Haram include:

Sheikh Abdul Rahman Sudais
Sheikh Bander Baleelah
Sheikh Maher Al Muayqali
Sheikh Abdullah Juhany
Sheikh Yasser Dossary pic.twitter.com/AmEeVBtkXT

— (@HaramainInfo) March 15, 2023
share
Next Story
X