ಪಾಲಕ್ಕಾಡ್: ಕರ್ಣಾಟಕ ಬ್ಯಾಂಕ್ನ 721ನೆ ಶಾಖೆ ಉದ್ಘಾಟನೆ
ಕರ್ಣಾಟಕ ಬ್ಯಾಂಕ್ ಕೇರಳದ ಪಾಲಕ್ಕಾಡ್ನಲ್ಲಿ ತೆರೆದ ತನ್ನ 721ನೆ ನೂತನ ಶಾಖೆಯನ್ನು ಪಾಲಕ್ಕಾಡ್ ಎಎಸ್ಪಿ ಜಯದೇವ ಉದ್ಘಾಟಿಸಿದರು. ಈ ಸಂದರ್ಭ ಬ್ಯಾಂಕ್ನ ಜಿಎಂ ರಘುರಾಮ, ಮಂಗಳೂರು ವಲಯ ಎಜಿಎಂ ನಾಗರಾಜ ಆರ್.ಹೆಬ್ಬಾರ್, ಚೆನ್ನೈ ವಲಯ ಎಜಿಎಂ ಜಯನಾಗರಾಜ ರಾವ್ ಎಸ್., ಬ್ಯಾಂಕ್ ಕಟ್ಟಡದ ಮಾಲಕರಾದ ರಾಜಶೇಖರನ್ ಮತ್ತು ಮುಸ್ತಫಾ ಮತ್ತು ಶಾಖೆಯ ಮ್ಯಾನೇಜರ್ ಬಿಜು ಧರ್ಮರಾಜನ್ ಉಪಸ್ಥಿತರಿದ್ದರು.
Next Story