ಉಳ್ಳಾಲ: ಮೇಲಂಗಡಿ ಯಲ್ಲಿ ನಿರ್ಮಾಣ ಆಗಲಿರುವ ಪೈಪ್ಲೈನ್ ಕಾಮಗಾರಿಯು ಶಂಕುಸ್ಥಾಪನೆ ಸ್ಥಳೀಯ ಕೌನ್ಸಿಲರ್ ನೇತೃತ್ವದಲ್ಲಿ ನಡೆಯಿತು.
ಕಬೀರ್ ಚಯಬ್ಬಾ ಶಂಕುಸ್ಥಾಪನೆ ನೆರವೇರಿಸಿ ಅಭಿವೃದ್ಧಿ ಕಾಮಗಾರಿ ನಡೆಸುವ ಕಾರ್ಯಕ್ಕೆ ಶುಭಹಾರೈಸಿದರು. ಎಸ್ ಡಿಪಿಐ ಮುಖಂಡ ನಿಝಾಮ್, ಖಲೀಲ್ ಮಾತನಾಡಿದರು. ಶಂಸು ಮದನಿ ದುವಾ ನೆರವೇರಿಸಿದರು.