ನಾಳೆ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನ
ಮಂಗಳೂರು, ಜ.5: ಗುರುಪುರ-ಕುಕ್ಕುದಕಟ್ಟೆ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಜ.7ರಂದು ನಡೆಯಲಿರುವ ‘ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ’ ನಡೆಯಲಿದೆ. ಕನ್ನಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸಲಿದ್ದು, ‘ಪುಸ್ತಕ ಪ್ರದರ್ಶನ’ವನ್ನು ಜಿಪಂ ಸದಸ್ಯ ಯು.ಪಿ.ಇಬ್ರಾಹೀಂ, ‘ವಸ್ತು ಪ್ರದರ್ಶನ’ವನ್ನು ತಾಪಂ ಸದಸ್ಯ ಸಚಿನ್ ಕುಮಾರ್ ಉದ್ಘಾಟಿಸುವರು. ಚಂದ್ರಕಲಾ ನಂದಾವರ ಅಧ್ಯಕ್ಷತೆ ವಹಿಸುವರು.
Next Story