ಇಂದು ಧಾರ್ಮಿಕ ಪ್ರವಚನ ಕಾರ್ಯಕ್ರಮ
ಸಾಲೆತ್ತೂರು, ಮಾ.15: ಜಮಿಯತೆ ಅಹ್ಲೇ ಹದೀಸ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಸಾಲೆತ್ತೂರು ಕರೈ ಸಲಫಿ ಮಸೀದಿ ಸಮೀಪ (ಖಾಸಗಿ ಸ್ಥಳ) ಮಾ.16ರಂದು ಸಂಜೆ 6ರಿಂದ 10ರವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅಬ್ದುಲ್ ರಶೀದ್ ಚಲವರ ‘ತೌಹೀದ್’ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story