ಇಂದಿನಿಂದ ‘ಆಧಾರ್’ ನೋಂದಣಿ
ಮಂಗಳೂರು, ಎ.23: ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ನೇತೃತ್ವದಲ್ಲಿ ಎ.24ರಿಂದ 26ರವರೆಗೆ ಮಣ್ಣಗುಡ್ಡೆಯ ಸ.ಹಿ.ಪ್ರಾ. ಶಾಲೆಯಲ್ಲಿ ‘ಆಧಾರ್’ ನೋಂದಣಿ ಅಭಿಯಾನ ನಡೆಯಲಿದೆ.
ಶಾಸಕ ಜೆ.ಆರ್. ಲೋಬೊ ನೇತೃತ್ವದಲ್ಲಿ ಅಶೋಕನಗರದ ಮಲರಾಯ ದೈವಸ್ಥಾನದ ಹಾಲ್ನಲ್ಲಿ ಎ.24 ಮತ್ತು 25ರಂದು ಬೆಳಗ್ಗೆ 9:30ರಿಂದ ಸಂಜೆ 4:30ರವರೆಗೆ ಆಧಾರ್ ಕಾರ್ಡ್ ನೋಂದಣಿ ಅಭಿಯಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story