ಉಡುಪಿ, ಜೂ.13: ನಗರದ ಕನಕದಾಸ ರಸ್ತೆಯ ನಿವಾಸಿ ರಾಘವೇಂದ್ರ ರಾವ್(85) ಎಂಬವರು ಜೂ.12ರಂದು ಮಧ್ಯಾಹ್ನ ವೇಳೆ ಮನೆಯ ಸ್ನಾನ ಗೃಹದ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಜೂ.13: ನಗರದ ಕನಕದಾಸ ರಸ್ತೆಯ ನಿವಾಸಿ ರಾಘವೇಂದ್ರ ರಾವ್(85) ಎಂಬವರು ಜೂ.12ರಂದು ಮಧ್ಯಾಹ್ನ ವೇಳೆ ಮನೆಯ ಸ್ನಾನ ಗೃಹದ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.