ಸುನ್ನಿ ಸಂದೇಶ ರಮಝಾನ್ ವಿಶೇಷ ಸಂಚಿಕೆ ಬಿಡುಗಡೆ ಮಂಗಳೂರು
ಮಂಗಳೂರು, ಜೂ.14 : ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಕಳೆದ 15 ವರ್ಷಗಳಿಂದ ಪ್ರತೀ ತಿಂಗಳು ಹೊರತರುವ ಸುನ್ನಿ ಸಂದೇಶ ಮಾಸ ಪತ್ರಿಕೆಯ ರಮಝಾನ್ ವಿಶೇಷ ಸಂಚಿಕೆಯನ್ನು ಸಿತಾರ್ ಅಬ್ದುಲ್ ಮಜೀದ್ ಹಾಜಿ ಬಿಡುಗಡೆಗೊಳಿಸಿದರು.
ಎ. ಎಚ್. ನೌಷಾದ್ ಹಾಜಿ ಸೂರಲ್ಪಾಡಿ ಪ್ರಥಮ ಸಂಚಿಕೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಹಾಜಿ ಕೆ.ಎಸ್. ಹೈದರ್ ದಾರಿಮಿ, ಸಿದ್ದೀಕ್ ಫೈಝಿ ಕರಾಯ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಕೆ. ಎಲ್. ಉಮರ್ ದಾರಿಮಿ, ಎಂ. ಎ. ಅಬ್ದುಲ್ಲಾ ಹಾಜಿ ಬೆಳ್ಮ, ಬಶೀರ್ ಅಝ್ಹರಿ ಬಾಯಾರ್, ರಫೀಕ್ ಮೌಲವಿ ಅಜ್ಜಾವರ, ಜಲಾಲ್ ಅಲ್ರು ಬೆಂಗರೆ, ಅಬ್ದುರ್ರಹ್ಮಾನ್ ಫೈಝಿ ಪಜೀರ್, ಇಸ್ಮಾಯೀಲ್ ಬೆಂಗರೆ, ಫಕ್ರುದ್ದೀನ್ ಹಾಜಿ ಮಂಗಳೂರು, ಮೊಯ್ದು ಹಾಜಿ ಹೊಸಂಗಡಿ, ಉಮರ್ ಮುಸ್ಲಿಯಾರ್ ಬಂದ್ಯೂಡ್, ಮುಸ್ತಫ ಫೈಝಿ ಕಿನ್ಯ, ಉಪಸ್ಥಿತರಿದ್ದರು ಎಂದು ಪ್ರಕಟನೆ ತಿಳಿಸಿದೆ.
Next Story