‘ವಾರ್ತಾಭಾರತಿ’ ವರದಿ ಉಲ್ಲೇಖಿಸಿ ಸಿದ್ದರಾಮಯ್ಯ ಟ್ವೀಟ್
ಬೆಂಗಳೂರು, ಸೆ.24: ರಾಜ್ಯಕ್ಕೆ ಸಲ್ಲಬೇಕಾಗಿರುವ ನ್ಯಾಯಬದ್ಧ ನೆರೆ ಪರಿಹಾರಕ್ಕಾಗಿ ಕೇಂದ್ರ ಸರಕಾರವನ್ನು ಪ್ರಶ್ನಿಸಲಾಗದ ಹೇಡಿ ರಾಜ್ಯ ಸರಕಾರ ರಾಜ್ಯದ ಖಜಾನೆಯನ್ನು ಖಾಲಿ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇವತ್ತಿನ ‘ವಾರ್ತಾಭಾರತಿ’ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ ‘ಕೇಂದ್ರದ ನೆರೆ ಪರಿಹಾರ ಇನ್ನೂ ಮರೀಚಿಕೆ, 39 ಇಲಾಖೆಗಳ ಹಣ ಬಳಕೆಗೆ ರಾಜ್ಯ ಸರಕಾರದ ನಿರ್ಧಾರ’ ಎಂಬ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ರಾಜ್ಯಕ್ಕೆ ಸಲ್ಲಬೇಕಾಗಿರುವ ನ್ಯಾಯಬದ್ಧ ನೆರೆಪರಿಹಾರಕ್ಕಾಗಿ
— Siddaramaiah (@siddaramaiah) September 24, 2019
ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಾಗದ
ಹೇಡಿ ರಾಜ್ಯ ಸರ್ಕಾರ ರಾಜ್ಯದ ಖಜಾನೆಯನ್ನು ಖಾಲಿ ಮಾಡಲು ಹೊರಟಿದೆ.#ದಿವಾಳಿಬಿಜೆಪಿಸರ್ಕಾರ#ನೆರೆಗಾಗಿಜನರಿಗೆಬರೆ@INCKarnataka pic.twitter.com/FUwNZhCsYQ
Next Story