ವಿಶೇಷ ಕಾರ್ಯಾಚರಣೆ ಪದಕ ಘೋಷಣೆ: ರಾಜ್ಯದ 6 ಪೊಲೀಸರು ಪದಕ ಪುರಸ್ಕೃತ
ಬೆಂಗಳೂರು, ಅ.31: ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆ-2020ರ ಪದಕ ಘೋಷಣೆಯಾಗಿದ್ದು, ರಾಜ್ಯದ 6 ಪೊಲೀಸರು ಪದಕ ಪುರಸ್ಕೃತರಾಗಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ, ಡಿವೈಎಸ್ಪಿಗಳಾದ ಡಿ.ಕುಮಾರ್, ಎಸ್.ಕೆ.ಉಮೇಶ್, ಇನ್ಸ್ಪೆಕ್ಟರ್ ಸುಶೀಲಾ, ಸಿಪಿಸಿಗಳಾದ ವೈ.ಶಂಕರ್, ಎಸ್.ಪ್ರಕಾಶ್ ಅವರಿಗೆ ಪದಕ ಲಭಿಸಿದೆ.
Next Story