ದೇಶ ಮುನ್ನಡೆಸುವ ಸಮರ್ಥ ಆಡಳಿತಗಾರ ಬೇಕು, ಭಾಷಣದ ವ್ಯಾಪಾರಿ ಅಲ್ಲ: ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಬೆಂಗಳೂರು, ಎ. 20: `ದೇಶವನ್ನು ಮುನ್ನಡೆಸುವ ಸಮರ್ಥ ಆಡಳಿತಗಾರ ಬೇಕು, ಭಾಷಣದ ವ್ಯಾಪಾರಿ ಅಲ್ಲ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಈ ಸಂಬಂಧ ಮಂಗಳವಾರ ಟ್ವೀಟ್ ಮಾಡಿರುವ ಅವರು, 'ಇಡೀ ದೇಶ ಕೊರೋನ ವೈರಸ್ ಸೋಂಕಿನ ದಾವನಲದಲ್ಲಿ ಉರಿಯುತ್ತಿರುವಾಗ ಚುನಾವಣಾ ಭಾಷಣ ಮಾಡುತ್ತಾ ತಿರುಗಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ 56 ಇಂಚಿನ ಎದೆಯೊಳಗಿನ ಆತ್ಮಸಾಕ್ಷಿ ಕುಟುಕುವುದಿಲ್ಲವೇ?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ದೇಶ ಮುನ್ನಡೆಸಲು
— Siddaramaiah (@siddaramaiah) April 19, 2021
ಸಮರ್ಥ ಆಡಳಿತಗಾರ ಬೇಕು,
ಭಾಷಣದ ವ್ಯಾಪಾರಿ ಅಲ್ಲ.
ಇಡೀ ದೇಶ ಕೊರೊನಾ ಸೋಂಕಿನ ದಾವನಲದಲ್ಲಿ ಉರಿಯುತ್ತಿರುವಾಗ ಚುನಾವಣಾ ಭಾಷಣ ಮಾಡುತ್ತಾ ತಿರುಗಾಡುತ್ತಿರುವ ಪ್ರಧಾನಿ @narendramodi ಅವರ 56 ಇಂಚಿನ ಎದೆಯೊಳಗಿನ ಆತ್ಮಸಾಕ್ಷಿ ಕುಟುಕುವುದಿಲ್ಲವೇ?#ResignModi pic.twitter.com/abp86ZmqGH
Next Story