‘ವಿಮಾನ ನಿಲ್ದಾಣದ ಬಸ್ಸುಗಳ ಸೇವೆ ಮುಂದುವರಿಯಲಿದೆ’
ಬೆಂಗಳೂರು, ಎ.27: ರಾಜ್ಯ ಸರಕಾರದ ಸುತ್ತೋಲೆಯ ಪ್ರಕಾರ ವಿಮಾನ ನಿಲ್ದಾಣದ ಬಸ್ಸು ಸೇವೆಗಳು ಯಥಾರೀತಿ ಮುಂದುವರಿಯಲಿದೆ. ಅದರಂತೆ ಕೆಎಸ್ಆರ್ಟಿಸಿ ಫ್ಲೈಬಸ್ ಸೇವೆ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರು ಮತ್ತು ಮಡಿಕೇರಿಗೆ ಕಾರ್ಯ ನಿರ್ವಹಿಸಲಿದೆ. ಆನ್ಲೈನ್ ಬುಕಿಂಗ್ಗಾಗಿ ದಯವಿಟ್ಟು ksrtc.karnataka.gov.in ವೆಬ್ಸೈಟ್ಗೆ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.
Next Story