ಚನ್ನರಾಯಪಟ್ಟಣ: ಸಿಡಿಲು ಬಡಿದು ಇಬ್ಬರು ಯುವಕರು ಮೃತ್ಯು
ಮೃತ ಯುವಕರು
ಚನ್ನರಾಯಪಟ್ಟಣ: ಸಿಡಿಲು ಬಡಿದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತಾಲೂಕಿನ ಬಸವನಪುರ ಗ್ರಾಮದ ಬಳಿ ನಡೆದಿದೆ.
ಮೃತ ಯುವಕರನ್ನು ಬಸವನಪುರ ಗ್ರಾಮದ ಉದಯ್ ಕುಮಾರ್(24) ಹಾಗೂ ಸೂಸಲಗೆರೆ ಗ್ರಾಮದ ದರ್ಶನ್(19) ಎಂದು ಗುರುತಿಸಲಾಗಿದೆ.
ಭಾರೀ ಗಾಳಿ- ಮಳೆ ಆರಂಭವಾಗಿದ್ದರಿಂದ ಇಲ್ಲಿನ ನುಗ್ಗೇಹಳ್ಳಿ ಹೋಬಳಿಯ ಬಸವನಪುರ ಗೇಟ್ ಬಳಿ ಬಸ್ ತಂಗುದಾಣವೊಂದರಲ್ಲಿ ಆಶ್ರಯಕ್ಕಾಗಿ ನಿಂತಿದ್ದಾಗ ಸಿಡಿಲು ಬಡಿದಿದೆ ಎಂದು ಹೇಳಲಾಗಿದೆ.
Next Story