ಚಿಕ್ಕಪೇಟೆಯ ಶಾಲೆಯ ಪ್ರದೇಶವನ್ನು ಖಾಸಗಿಯವರಿಗೆ ಮಾರಾಟಕ್ಕೆ ಮುಂದಾಗಿರುವುದು ಖಂಡನೀಯ: ಕಾಂಗ್ರೆಸ್
ಬೆಂಗಳೂರು: 'ಸ್ವತಂತ್ರಪೂರ್ವದಲ್ಲೇ ಶುರುವಾಗಿದ್ದ ಚಿಕ್ಕಪೇಟೆಯ ಐತಿಹಾಸಿಕ ಶಾಲೆಯ ಪ್ರದೇಶವನ್ನು ಖಾಸಗಿಯವರಿಗೆ ಮಾರಾಟಕ್ಕೆ ಮುಂದಾಗಿರುವುದು ಖಂಡನೀಯ. ಕಂದಾಯ & ಶಿಕ್ಷಣ ಇಲಾಖೆಗಳು ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕು' ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕೇಂದ್ರದಿಂದ ಹಿಡಿದು ರಾಜ್ಯದವರೆಗೂ, ಮಾರಾಟವೇ ಬಿಜೆಪಿಯ ಮೂಲ ಸಿದ್ದಾಂತ. ವಿಧಾನ ಸೌಧವು ವ್ಯಾಪಾರ ಸೌಧವಾಗಿರುವುದು ಹೊಸ ವಿಷಯವೇನಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಶಿವಮೊಗ್ಗ | ಬಂಜಾರರ ಧಾರ್ಮಿಕ ಕ್ಷೇತ್ರದಲ್ಲಿ RSS ಶಿಬಿರ: ಮುಖಂಡರ ತೀವ್ರ ಖಂಡನೆ
ಕೇಂದ್ರದಿಂದ ಹಿಡಿದು ರಾಜ್ಯದವರೆಗೂ,
— Karnataka Congress (@INCKarnataka) August 18, 2022
ಮಾರಾಟವೇ ಬಿಜೆಪಿಯ ಮೂಲ ಸಿದ್ದಾಂತ.
ವಿಧಾನ ಸೌಧವು ವ್ಯಾಪಾರ ಸೌಧವಾಗಿರುವುದು ಹೊಸ ವಿಷಯವೇನಲ್ಲ!
ಸ್ವತಂತ್ರಪೂರ್ವದಲ್ಲೇ ಶುರುವಾಗಿದ್ದ ಚಿಕ್ಕಪೇಟೆಯ ಐತಿಹಾಸಿಕ ಶಾಲೆಯ ಪ್ರದೇಶವನ್ನು ಖಾಸಗಿಯವರಿಗೆ ಮಾರಾಟಕ್ಕೆ ಮುಂದಾಗಿರುವುದು ಖಂಡನೀಯ.
ಕಂದಾಯ & ಶಿಕ್ಷಣ ಇಲಾಖೆಗಳು ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕು. pic.twitter.com/GhVZKrTsuJ