ರಾಜ್ಯದ 20 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ
ನವದೆಹಲಿ,ಜ.25: ದೇಶದ 74 ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ. ಅದರಲ್ಲಿ 19 ಮಂದಿಗೆ ಶ್ಲಾಘನೀಯ ಸೇವಾ ಪದಕ ಮತ್ತು 1 ವಿಶಿಷ್ಟ ಸೇವೆಗೆ ಪ್ರಶಸ್ತಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪೊಲೀಸ್ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಪೊಲೀಸರಿಗೆ ನೀಡಲಾಗುವ ಅತ್ಯುನ್ನತ ಗೌರವ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಎಡಿಜಿಪಿ ಕೆ.ವಿ ಶರತ್ ಚಂದ್ರ ( ಐಪಿಎಸ್) ಅವರು ಆಯ್ಕೆಗೊಂಡಿದ್ದಾರೆ.
► ವಿಶಿಷ್ಟ ಸೇವೆ ಸಲ್ಲಿಸಿದ 19 ಮಂದಿ ಪೊಲೀಸರ ಹೆಸರು
ಲಾಂಬೂರಾಂ - ಸಿಜಿ, ಹುಬ್ಬಳ್ಳಿ
ನಾಗರಾಜು- ಡಿಎಸ್ಪಿ, ಬೆಂಗಳೂರು
ಪದ್ಮರಾಜಯ್ಯ ವೀರೇಂದ್ರ ಕುಮಾರ್- ಡಿಎಸ್ಪಿ ಬೆಂಗಳೂರು
ಬೆದ್ರಾಜೆ ಪ್ರಮೋದ್ ಕುಮಾರ್- ಡಿಎಸ್ಪಿ ಬೆಂಗಳೂರು
ಸಿದ್ದಲಿಂಗಪ್ಪ ಆರ್ ಪಾಟೀಲ್- ಡಿಎಸ್ಪಿ ಬೆಂಗಳೂರು ಲೋಕಾಯುಕ್ತ
ಸಿವಿ ದೀಪಕ್- ಡಿಎಸ್ಪಿ ಬೆಂಗಳೂರು
ಹೆಚ್ ವಿಜಯ- ಡಿಎಸ್ಪಿ ಬೆಂಗಳಊರು
ಬಿ ಶಿವಲಿಂಗೇಗೌಡ ಮಂಜುನಾಥ್, ಇನ್ಸ್ಪೆಕ್ಟರ್- ಬೆಂಗಳೂರು ಗ್ರಾಮಾಂತರ
ಗಣೇಶ್ ಜನಾರ್ಧನ ರಾವ್- ಇನ್ಸ್ಪೆಕ್ಟರ್- ಬೆಂಗಳೂರು
ಆರ್ಪಿ ಅನಿಲ್- ಸರ್ಕಲ್ ಇನ್ಸ್ಪೆಕ್ಟರ್- ಬೆಂಗಳೂರು
ಮನೋಜ್ ಹೊವಾಲೇ, ಇನ್ಸ್ಪೆಕ್ಟರ್- ಬೆಂಗಳೂರು
ಟಿಎ ನಾರಾಯಣ ರಾವ್- ಸ್ಪೆಷಲ್ ARSI, KSRP ಬೆಂಗಳೂರು
ವೆಂಕಟರಮಣಗೌಡ- ARSI, KSRP ಬೆಂಗಳೂರು
ಎಸ್ ಎಂ ಪಾಟೀಲ್- ARSI, KSRP ಬೆಂಗಳೂರು
ಕೆ ಪ್ರಸನ್ನಕುಮಾರ್- ಹೆಡ್ ಕಾನ್ಸ್ಟೇಬಲ್, ಬೆಂಗಳೂರು
ಪ್ರಭಾಕರ ಹೆಚ್- ಹೆಡ್ ಕಾನ್ಸ್ಟೇಬಲ್, ಬೆಂಗಳೂರು
ಬಿಟಿ ವರದರಾಜ- ರಿಸರ್ವ ಪೊಲೀಸ್ ಇನ್ಸ್ಪೆಕ್ಟರ್ - ಬೆಂಗಳೂರು
ಡಿ ಸುಧಾ- WHC, SCRB, ಬೆಂಗಳೂರು
ಟಿಆರ್ ರವಿಕುಮಾರ್- CHC, City Control Room ಬೆಂಗಳೂರು