ಚೆನ್ನೈ, ಎ.16: ತಮಿಳುನಾಡಿನ ವೆಲ್ಲೂರಿನ ಡಿಎಂಕೆ ಅಭ್ಯರ್ಥಿ ಕಚೇರಿಯಲ್ಲಿ ಆದಾಯ ಅಧಿಕಾರಿಗಳು ಭಾರೀ ಮೊತ್ತದ ಹಣವನ್ನು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡಲು ಚುನಾವಣಾ ಆಯೋಗವು ಸೋಮವಾರ ನಿರ್ಧರಿಸಿದೆ.
ಚೆನ್ನೈ, ಎ.16: ತಮಿಳುನಾಡಿನ ವೆಲ್ಲೂರಿನ ಡಿಎಂಕೆ ಅಭ್ಯರ್ಥಿ ಕಚೇರಿಯಲ್ಲಿ ಆದಾಯ ಅಧಿಕಾರಿಗಳು ಭಾರೀ ಮೊತ್ತದ ಹಣವನ್ನು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡಲು ಚುನಾವಣಾ ಆಯೋಗವು ಸೋಮವಾರ ನಿರ್ಧರಿಸಿದೆ.