ಅರವಿಂದ್ ಕ್ರೇಜಿವಾಲ್ರನ್ನು ಗೃಹಬಂಧನದಲ್ಲಿಡಲಾಗಿದೆ: ಆಪ್ ಆರೋಪ
ಹೊಸದಿಲ್ಲಿ : ಸಿಂಘುಗಡಿಯಲ್ಲಿ ಸೋಮವಾರ ಪ್ರತಿಭಟನ ನಿರತ ರೈತರನ್ನು ಭೇಟಿಯಾಗಿ ವಾಪಾಸಾದ ಬಳಿಕ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ರನ್ನು ಗೃಹಬಂಧನದಲ್ಲಿಡಲಾಗಿದೆ ಎಂದು ಆಮ್ ಆದ್ಮಿ ಪಕ್ಷ (ಆಪ್) ಆರೋಪಿಸಿದೆ.
ಅರವಿಂದ್ ಕ್ರೇಜಿವಾಲ್ರನ್ನು ಗೃಹಬಂಧನದಂತಹ ಪರಿಸ್ಥಿತಿಯಲ್ಲಿ ಇಡಲಾಗಿದೆ. ಮುಖ್ಯಮಂತ್ರಿಗಳ ಎಲ್ಲಾ ಸಭೆಗಳನ್ನು ರದ್ದುಪಡಿಸಲಾಗಿದೆ ಎಂದು ಆಪ್ ಮೂಲಗಳು ತಿಳಿಸಿವೆ. ಯಾರನ್ನು ಅವರ ನಿವಾಸಕ್ಕೆ ಹೋಗಲು ಹಾಗೂ ಅಲ್ಲಿಂದ ಬರಲು ಅನುಮತಿ ನಿರಾಕರಿಸಲಾಗಿದೆ ಎಂದು ಆಪ್ ಪಕ್ಷ ಟ್ವೀಟ್ ಮಾಡಿದೆ.
Next Story