ಪಾಟ್ನಾ: ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಕೊರೋನ ಕಾಲದಲ್ಲೀಗ ತನ್ನ ರಾಘೋಪುರ ವಿಧಾನಸಭಾ ಕ್ಷೇತ್ರಕ್ಕೆ ಜೀವರಕ್ಷಕ ಉಪಕರಣಗಳ ಖರೀದಿಗಾಗಿ ತನ್ನ ಶಾಸಕರ ನಿಧಿಯಿಂದ 1 ಕೋ.ರೂ. ಬಿಡುಗಡೆ ಮಾಡಿದ್ದಾರೆ.
ಪಾಟ್ನಾ: ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಕೊರೋನ ಕಾಲದಲ್ಲೀಗ ತನ್ನ ರಾಘೋಪುರ ವಿಧಾನಸಭಾ ಕ್ಷೇತ್ರಕ್ಕೆ ಜೀವರಕ್ಷಕ ಉಪಕರಣಗಳ ಖರೀದಿಗಾಗಿ ತನ್ನ ಶಾಸಕರ ನಿಧಿಯಿಂದ 1 ಕೋ.ರೂ. ಬಿಡುಗಡೆ ಮಾಡಿದ್ದಾರೆ.