ಗಡಿಯೊಳಕ್ಕೆ ನುಸುಳಲು ಯತ್ನಿಸಿದ ನಾಲ್ವರು ಭಯೋತ್ಪಾದಕರ ಹತ್ಯೆ
ಜಮ್ಮು ಕಾಶ್ಮೀರ, ಎ.10: ಗಡಿಯೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ನಾಲ್ವರು ಭಯೋತ್ಪಾದಕರನ್ನು ಸೈನಿಕರು ಹತ್ಯೆಗೈದ ಘಟನೆ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೇರನ್ ವ್ಯಾಪ್ತಿಯಲ್ಲಿ ನಡೆದಿದೆ.
"ಗಡಿಯ ಒಳಭಾಗಕ್ಕೆ ನುಸುಳಲು ಭಯೋತ್ಪಾದಕರು ಯತ್ನಿಸಿದ್ದು, ಈ ಸಂದರ್ಭ ದಾಳಿ ನಡೆಸಿದ ಯೋಧರು ಅವರನ್ನು ಕೊಂದಿದ್ದಾರೆ" ಎಂದು ರಕ್ಷಣಾ ಸಚಿವಾಲಯದ ವಕ್ತಾರ ರಾಜೇಶ್ ಕಾಲಿಯಾ ಮಾಹಿತಿ ನೀಡಿದ್ದಾರೆ.
Next Story