ಮಂಜೇಶ್ವರ : ಪೊಸೋಟು ನಿವಾಸಿ ಹಾಜಿ. ಕೆ. ಅಬ್ದುಲ್ ರಹ್ಮಾನ್ ಅಲ್ಪಕಾಲಿಕ ಅಸೌಖ್ಯದಿಂದ ನಿಧನರಾದರು. ಮೃತರು ಸೀ ಮೆನ್ (ಹಡಗಿನ ಸಿಬ್ಬಂದಿ) ಆಗಿ ದುಡಿದು ನಿವೃತ್ತ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಂಜೇಶ್ವರ : ಪೊಸೋಟು ನಿವಾಸಿ ಹಾಜಿ. ಕೆ. ಅಬ್ದುಲ್ ರಹ್ಮಾನ್ ಅಲ್ಪಕಾಲಿಕ ಅಸೌಖ್ಯದಿಂದ ನಿಧನರಾದರು. ಮೃತರು ಸೀ ಮೆನ್ (ಹಡಗಿನ ಸಿಬ್ಬಂದಿ) ಆಗಿ ದುಡಿದು ನಿವೃತ್ತ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.