ಅನಂತರಾಮ ಭಟ್
ಶಿರ್ವ : ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸಮಾಜ ಸೇವಕ ಬಿ.ಅನಂತರಾಮ ಭಟ್ (70) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಪರ್ಕಳ ದೇವಿನಗರ ಸ್ವಗೃಹದಲ್ಲಿ ನಿಧನರಾದರು.
ಅವರು ಆರ್ಎಸ್ಬಿ ಸಂಘ, ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ ಅಡಳಿತ ಸಮಿತಿಯ ಸದಸ್ಯರಾಗಿ ದಲ್ಲದೆ, ಶಿರ್ವ ರೋಟರ್ಯಾಕ್ಟ್ ಕ್ಲಬ್, ಶಂಕರ ಪುರ ರೋಟರಿ ಸಂಸ್ಥೆಯ ಸ್ಥಾಪಕ ಸದಸ್ಯರು, ವಿವಿದ ಸಾಮಾಜಿಕ ಸಂಘಟನೆ ಗಳಲ್ಲಿ ಸಕ್ರೀುಂರಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರಿಯರು, ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story