ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಆ.28ರಂದು ಗಾಂಜಾ ಸೇವನೆಗೆ ಸಂಬಂಧಿಸಿ ಶಿರೂರು ಕರಾವಳಿ ಸಮುದ್ರ ಕಿನಾರೆ ಬಳಿ ನಾಗರಾಜ ಮೊಗವೀರ(23) ಹಾಗೂ ಶಿರೂರು ಗ್ರಾಮದ ಹಡವಿನಕೋಣೆ ಶಾಲೆಯ ಬಳಿ ಮುಹಮ್ಮದ್ ಫರ್ಹಾನ್(23) ಎಂಬವರನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಆ.28ರಂದು ಗಾಂಜಾ ಸೇವನೆಗೆ ಸಂಬಂಧಿಸಿ ಶಿರೂರು ಕರಾವಳಿ ಸಮುದ್ರ ಕಿನಾರೆ ಬಳಿ ನಾಗರಾಜ ಮೊಗವೀರ(23) ಹಾಗೂ ಶಿರೂರು ಗ್ರಾಮದ ಹಡವಿನಕೋಣೆ ಶಾಲೆಯ ಬಳಿ ಮುಹಮ್ಮದ್ ಫರ್ಹಾನ್(23) ಎಂಬವರನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.