ಕಾಪು, ಸೆ.20: ಗಾಂಜಾ ಸೇವನೆಗೆ ಸಂಬಂಧಿಸಿ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪುರ ಪೇಟೆಯ ಬಳಿ ಸೆ.17ರಂದು ಮುಹಮ್ಮದ್ ಆರೀಷ್ ಹರಾಗೂ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯರೆಂಜಾಳ ಹಾಲಿನ ಡೈರಿ ಬಳಿ ಸೆ.16ರಂದು ಸ್ಥಳೀಯ ನಿವಾಸಿ ಮೆಹರೂಫ್ (30) ಎಂಬವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.