ಮಣಿಪಾಲ: ಮಣಿಪಾಲ ಶಿರೂರು ಶ್ರೀಲಕ್ಷ್ಮೀ ಸಮ್ಮಿತ್ ಅಪಾರ್ಟ್ ಮೆಂಟ್ ಬಳಿ ಜ.15ರಂದು ಮಧ್ಯಾಹ್ನ ಗಾಂಜಾ ಸೇವನೆಗೆ ಸಂಬಂಧಿಸಿ ಬೆಂಗಳೂರಿನ ಅಂಜಲಿ ಶರ್ಮ(21) ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ಮಣಿಪಾಲ ಶಿರೂರು ಶ್ರೀಲಕ್ಷ್ಮೀ ಸಮ್ಮಿತ್ ಅಪಾರ್ಟ್ ಮೆಂಟ್ ಬಳಿ ಜ.15ರಂದು ಮಧ್ಯಾಹ್ನ ಗಾಂಜಾ ಸೇವನೆಗೆ ಸಂಬಂಧಿಸಿ ಬೆಂಗಳೂರಿನ ಅಂಜಲಿ ಶರ್ಮ(21) ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.