ಕೋಟ, ಜೂ.2: ಬನ್ನಾಡಿ ಗರಡಿ ರಸ್ತೆಯ ಚಂದು ಮರಕಾಲ್ತಿ (60) ಎಂಬವರು ಬನ್ನಾಡಿ ಬಸ್ ನಿಲ್ದಾಣದ ಬಳಿಯ ಬೀಡ ಅಂಗಡಿಗೆ ನಶ್ಯ ತರಲು ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ, ಜೂ.2: ಬನ್ನಾಡಿ ಗರಡಿ ರಸ್ತೆಯ ಚಂದು ಮರಕಾಲ್ತಿ (60) ಎಂಬವರು ಬನ್ನಾಡಿ ಬಸ್ ನಿಲ್ದಾಣದ ಬಳಿಯ ಬೀಡ ಅಂಗಡಿಗೆ ನಶ್ಯ ತರಲು ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.