Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಫಿಫಾ ವಿಶ್ವಕಪ್‌ ಉದ್ಘಾಟನಾ ವೇದಿಕೆಯಲ್ಲಿ...

ಫಿಫಾ ವಿಶ್ವಕಪ್‌ ಉದ್ಘಾಟನಾ ವೇದಿಕೆಯಲ್ಲಿ ಕುರ್‌ಆನ್‌ ಪಠಿಸಿದ ಘಾನಿಂ ಅಲ್‌ ಮುಫ್ತಾಹ್‌ ಯಾರು ಗೊತ್ತೇ?

ಕಾಲಿಲ್ಲದ ವ್ಯಕ್ತಿ, ಕಾಲ್ಚೆಂಡಾಟದ ವಿಶ್ವಕಪ್ ರಾಯಭಾರಿ !

21 Nov 2022 11:44 AM IST
share
ಫಿಫಾ ವಿಶ್ವಕಪ್‌ ಉದ್ಘಾಟನಾ ವೇದಿಕೆಯಲ್ಲಿ ಕುರ್‌ಆನ್‌ ಪಠಿಸಿದ ಘಾನಿಂ ಅಲ್‌ ಮುಫ್ತಾಹ್‌ ಯಾರು ಗೊತ್ತೇ?
ಕಾಲಿಲ್ಲದ ವ್ಯಕ್ತಿ, ಕಾಲ್ಚೆಂಡಾಟದ ವಿಶ್ವಕಪ್ ರಾಯಭಾರಿ !

ದೋಹಾ: ಹಾಲಿವುಡ್ ತಾರೆ ಮೋರ್ಗನ್ ಫ್ರೀಮನ್  (Morgan Freeman) ರವಿವಾರ FIFA ವಿಶ್ವಕಪ್ ಕತರ್ 2022 ರ ಉದ್ಘಾಟನಾ ಸಮಾರಂಭದಲ್ಲಿ ಭರವಸೆ, ಏಕತೆ ಮತ್ತು ಸಹಿಷ್ಣುತೆಯ ಸಂದೇಶವನ್ನು ನೀಡಿದರು.

ಈ ವೇಳೆ ಫ್ರೀಮನ್ ಜೊತೆ ವೇದಿಕೆ ಹಂಚಿಕೊಂಡವರು ಕತಾರಿ ಯುವ ಐಕಾನ್ ಘಾನಿಂ ಅಲ್ ಮುಫ್ತಾಹ್ (Ghanim Al Muftah). FIFA ವಿಶ್ವಕಪ್‌ನ ರಾಯಭಾರಿಯಾಗಿರುವ ಮುಫ್ತಾ ಅವರು ವೈವಿಧ್ಯತೆ ಮತ್ತು ಸ್ವೀಕಾರದ ಸಂದೇಶವನ್ನು ಹಂಚಿಕೊಳ್ಳಲು ಕುರಾನ್‌ನ ಸೂಕ್ತಗಳನ್ನು ಪಠಿಸಿದರು.

ಅಲ್-ಮುಫ್ತಾಹ್, ಎಲ್ಲರ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯ ಕುರಿತು ಮಾತುಗಳನ್ನು ಹೇಳುವಾಗ ಕುರ್‌ಆನ್‌ ಸೂಕ್ತವನ್ನು ಉಲ್ಲೇಖಿಸಿದ್ದಾರೆ: "ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಸೃಷ್ಟಿಸಿರುವೆವು. ತರುವಾಯ, ನೀವು ಪರಸ್ಪರ ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಹಾಗೂ ಪಂಗಡಗಳಾಗಿ ರೂಪಿಸಿರುವೆವು. ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿರುವನು. ಅಲ್ಲಾಹನು ಖಂಡಿತವಾಗಿಯೂ ಬಲ್ಲವನು ಹಾಗೂ ಅರಿವು ಉಳ್ಳವನಾಗಿದ್ದಾನೆ. (ಸೂರಾ ಅಲ್ ಹುಜುರಾತ್: 13)"

ಘಾನಿಂ ಅಲ್ ಮುಫ್ತಾ ಅವರು ಅವಳಿ ಸಹೋದರನಾಗಿದ್ದು, ಕಾಡಲ್ ರಿಗ್ರೆಷನ್ ಸಿಂಡ್ರೋಮ್‌ನೊಂದಿಗೆ ಜನಿಸಿದರು. ಇದು ಅಪರೂಪದ ರೋಗ ಪ್ರಕಾರವಾಗಿದ್ದು, ಅದು ಕೆಳ ಬೆನ್ನುಮೂಳೆಯ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತದೆ.

 (ಘಾನಿಂ ಅಲ್ ಮುಫ್ತಾ: Photo/Twitter)

ವೈದ್ಯರು ಮುಫ್ತಾಹ್ ಬದುಕುಳಿಯುವ ಕೆಲವೇ ಕೆಲವು ಅವಕಾಶಗಳನ್ನು ನೀಡಿದ್ದರು. ಆದರೆ ಅವರು ತಮ್ಮ ಹದಿನೈದು ವರ್ಷಗಳ ನಂತರವೂ ಬದುಕಿನಲ್ಲಿ ಉತ್ತಮ ಸಾಧನೆಗೈಯಲು ಪ್ರಾರಂಭಿಸಿದರು. ಅವರ ಕಥೆಯು ಪ್ರಪಂಚದಾದ್ಯಂತದ ಯುವಕರು ಮತ್ತು ವಿಕಲಚೇತನರಿಗೆ ಪ್ರಮುಖ ಮತ್ತು ಅಸಾಧಾರಣ ಉದಾಹರಣೆಯಾಗಿದೆ. ಹಲವರನ್ನು ಸಾಧನೆಯ ಹಾದಿಗೆ ಪ್ರೇರೇಪಿಸಿದೆ.

ವರ್ಷಂಪ್ರತೀ, ಮುಫ್ತಾಹ್ ಯುರೋಪ್‌ನಲ್ಲಿ ಪರಿಣಿತ ಶಸ್ತ್ರಚಿಕಿತ್ಸಾ ಆರೈಕೆಯನ್ನು ಪಡೆಯುತ್ತಾರೆ.

ಭವಿಷ್ಯದ ಪ್ಯಾರಾಲಿಂಪಿಯನ್ ಆಗುವ ಭರವಸೆ‌ ಮುಫ್ತಾಹ್‌ ಗೆ ಇದೆ. ತನ್ನ ವಿಕಲಾಂಗತೆಗಳ ಹೊರತಾಗಿಯೂ, ಈಜು, ಸ್ಕೂಬಾ ಡೈವಿಂಗ್, ಫುಟ್ಬಾಲ್, ಹೈಕಿಂಗ್ ಮತ್ತು ಸ್ಕೇಟ್‌ ಬೋರ್ಡಿಂಗ್ ಅನ್ನು ತನ್ನ ನೆಚ್ಚಿನ ಕ್ರೀಡೆಗಳೆಂದು ಮುಫ್ತಾಹ್‌ ಪಟ್ಟಿ ಮಾಡುತ್ತಾರೆ.

ಶಾಲೆಯಲ್ಲಿ ಮುಫ್ತಾ ತನ್ನ ಕೈಯಲ್ಲಿ ಬೂಟುಗಳನ್ನು ಧರಿಸಿ ಫುಟ್‌ಬಾಲ್ ಆಡುತ್ತಿದ್ದರು. ಜೊತೆಗೆ ಇಡೀ ಗಲ್ಫ್ ಪ್ರದೇಶದ ಅತಿ ಎತ್ತರದ ಪರ್ವತ ಶಿಖರವಾದ ಜಬಲ್ ಶಮ್ಸ್ ಅನ್ನೂ ಅವರು ಏರಿದ್ದಾರೆ. ಮುಂದೆ ಮೌಂಟ್ ಎವರೆಸ್ಟ್ ಅನ್ನು ಏರುವ ಉದ್ದೇಶವನ್ನು ಹೊಂದಿದ್ದಾರೆ.

Instagram ನಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಅಲ್-ಮುಫ್ತಾ ಅವರು ಕತಾರ್‌ನ ಭವಿಷ್ಯದ ಪ್ರಧಾನ ಮಂತ್ರಿಯಾಗುವ ಆಗ್ರಹದೊಂದಿಗೆ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನವನ್ನು ಅಧ್ಯಯನ ಮಾಡುವ ಗುರಿಯನ್ನೂ ಹೊಂದಿದ್ದಾರೆ.

Morgan FreeMan & Ghanim Al Muftah #FIFAWorldCup #غانم_المفتاح #GhanimAlMuftah pic.twitter.com/SV14No0dQF

— غانم المفتاح | Ghanim Al-Muftah (@g_almuftah) November 20, 2022
share
Next Story
X