Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೀದರ್
  4. ಕುಸಿಯುವ ಭೀತಿಯಲ್ಲಿ ಭಾಲ್ಕಿ ಕೋಟೆ:...

ಕುಸಿಯುವ ಭೀತಿಯಲ್ಲಿ ಭಾಲ್ಕಿ ಕೋಟೆ: ಆತಂಕದಲ್ಲಿ ಸಾರ್ವಜನಿಕರು

ಚಿತ್ರಶೇನ ಫುಲೆಚಿತ್ರಶೇನ ಫುಲೆ14 April 2025 10:23 AM IST
share
ಕುಸಿಯುವ ಭೀತಿಯಲ್ಲಿ ಭಾಲ್ಕಿ ಕೋಟೆ: ಆತಂಕದಲ್ಲಿ ಸಾರ್ವಜನಿಕರು

ಬೀದರ್: ಭಾಲ್ಕಿ ನಗರದಲ್ಲಿರುವ ಐತಿಹಾಸಿಕ ಕೋಟೆಯು ಜೀರ್ಣಾವಸ್ಥೆಯಲ್ಲಿದ್ದು, ಸಂಪೂರ್ಣವಾಗಿ ಕುಸಿಯುವ ಭೀತಿ ಎದುರಾಗಿದೆ. ಈ ಕೋಟೆಯ ಪಕ್ಕದಲ್ಲೇ ಹಾದು ಹೋಗುವ ರಸ್ತೆಯ ಮೇಲೆ ದಿನಾಲೂ ನೂರಾರು ಜನರು ಓಡಾಡುತ್ತಿರುತ್ತಾರೆ. ಹಾಗಾಗಿ ಕೋಟೆ ಕುಸಿದು ಬಿದ್ದರೆ ಭಾರೀ ಅನಾಹುತ ಸಂಭವಿಸಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಭಾಲ್ಕಿಯ ಹಳೇ ನಗರ ಪ್ರದೇಶದ ಹತ್ತಿರ ಈ ಐತಿಹಾಸಿಕ ಕೋಟೆ ಇದೆ. ಕೋಟೆಯ ಕೆಲವು ಭಾಗಗಳಲ್ಲಿ ಈಗಾಗಲೇ ಗೋಡೆಯು ಕುಸಿದಿದ್ದು, ಮಳೆಗಾಲದಲ್ಲಿ ನೀರಿನಿಂದ ಕೋಟೆಯ ಗೋಡೆಯು ತೇವವಾಗಿ ಬೀಳುವ ಆತಂಕ ಎದುರಾಗಿದೆ. ಕೋಟೆಯ ಮೇಲೆಲ್ಲ ಹುಲ್ಲು, ಗಿಡ ಬೆಳೆದಿದ್ದರಿಂದ ಗೋಡೆಯು ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ಕೋಟೆಯ ಒಳಗಡೆ ಹುಲ್ಲು, ಮುಳ್ಳಿನ ಗಿಡ, ಮರ ಬೆಳೆದು ಅದು ಸಾರ್ವಜನಿಕರು ಬಹಿರ್ದೆಸೆಗೆ ಹೋಗುವ ಜಾಗವಾಗಿ ಮಾರ್ಪಟ್ಟಿದೆ. ಪಕ್ಕದಲ್ಲಿರುವ ಗಲ್ಲಿಯ ಗಲೀಜು ನೀರು ಕೋಟೆಯ ಒಳಗಡೆ ಜಮೆಯಾಗಿ ಗಬ್ಬೆಂದು ನಾರುತ್ತಿದೆ.

ಕೋಟೆಯ ಒಳಗಡೆ ಕೆಲ ಚೆನ್ನಾಗಿರುವ ಕೋಣೆಗಳಲ್ಲಿ ಸತ್ಯನಿಕೇತನ ಶಾಲೆಯೊಂದು ನಡೆಯುತ್ತಿದೆ. ವಿದ್ಯಾರ್ಥಿಗಳು ಆ ಕೋಟೆಯಲ್ಲಿರುವ ಶಾಲೆಯಲ್ಲಿ ಪಾಠ ಕಲಿಯುತ್ತಾರೆ. ಆ ಕೋಣೆಗಳು ಕೂಡ ಬೀಳುವ ಹಂತಕ್ಕೆ ತಲುಪಿವೆ. ಆದರೂ ಆ ಶಾಲೆ ಅದೇ ಜಾಗದಲ್ಲಿ ಮುಂದುವರೆದಿದೆ. ಕೋಟೆಯ ಒಳಭಾಗದಲ್ಲಿ ಒಂದು ಮಸೀದಿ ಇದ್ದು, ಕೋಟೆಯ ಪ್ರವೇಶ ದ್ವಾರದಲ್ಲಿ ಒಂದು ಮಂದಿರವಿದೆ. ಮಸೀದಿಯಲ್ಲಿ ಚಿಕ್ಕ ಮಕ್ಕಳು ಸೇರಿ ದೊಡ್ಡವರು ಪ್ರಾರ್ಥನೆಗೋಸ್ಕರ ಬರುತ್ತಾರೆ. ಮಂದಿರದಲ್ಲಿಯೂ ಕೂಡ ಪೂಜೆಗೋಸ್ಕರ ಜನ ಬರುತ್ತಿರುತ್ತಾರೆ. ಇಷ್ಟೆಲ್ಲ ಜನ ಜಂಗೂಳಿ ಇರುವ ಪ್ರದೇಶದಲ್ಲಿರುವ ಈ ಕೋಟೆ ಬೀಳುವ ಹಂತಕ್ಕೆ ತಲುಪಿ ದೊಡ್ಡ ಅನಾಹುತಕ್ಕೋಸ್ಕರ ಬಾಯಿ ತೆರೆದು ನಿಂತಿದೆ.

ಕಳೆದ ಬಾರಿಯ ಮಳೆಗಾಲದಲ್ಲಿ ಕೋಟೆಯ ಗೋಡೆಯ ಕೆಲ ಭಾಗ ಬಿದ್ದಿದೆ. ಮುಂದಿನ ಮಳೆಗಾಲದಲ್ಲಿ ಕೋಟೆ ಕುಸಿದು ರಸ್ತೆಯಲ್ಲಿ ಓಡಾಡುವವರ ಮೇಲೆ ಬಿದ್ದು ಸಾವು ನೋವುಗಳು ಸಂಭವಿಸಿದರು ಆಶ್ಚರ್ಯವಿಲ್ಲ. ಕೋಟೆಯ ಕೆಲವೊಂದು ಭಾಗದಲ್ಲಿ ದುರುಸ್ತಿ ಕಾರ್ಯ ನಡೆದಿದೆ. ಆದರೆ ಹೊರಗಡೆಯಿಂದ ಬಿದ್ದ ಗೋಡೆಗೆ ಯಾವುದೇ ರೀತಿಯ ದುರುಸ್ತಿ ಕಾರ್ಯವಾಗಲಿ ರಸ್ತೆ ಮೇಲೆ ಓಡಾಡುವವರ ಸುರಕ್ಷೆತೆಗೋಸ್ಕರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ತುಂಬಾ ಅಪಾಯಕಾರಿಯಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.

ಭಾಲ್ಕಿ ಕೋಟೆ ಇನ್ನು ರಾಜ್ಯ ಸಂರಕ್ಷಿತ ಸ್ಮಾರಕ ಎಂದು ಘೋಷಣೆಯಾಗಿಲ್ಲ. ಟೂರಿಸಂ ಯಿಂದ ಸ್ವಲ್ಪ ಬಜೆಟ್ ಬಂದಿತ್ತು. ಈ ಬಜೆಟ್ನಲ್ಲಿ ಕೋಟೆಯ ಒಳಗಡೆಯಲ್ಲಿ ಸ್ವಲ್ಪ ದುರಸ್ತಿ ಕೆಲಸ ಮಾಡಿದ್ದೇವೆ. ಈಗಾಗಲೇ ತಹಶೀಲ್ದಾರ್ ಅವರಿಗೆ ಇದರ ಬಗ್ಗೆ ವಿವರಣೆ ನೀಡಲು ಪತ್ರ ಬರೆದಿದ್ದೇವೆ. ಅವರು ವಿವರಣೆ ನೀಡಿದರೆ ಅದನ್ನು ಸರಕಾರಕ್ಕೆ ಕಳುಹಿಸುತ್ತೇವೆ. ಸರಕಾರದಿಂದ ಸಂರಕ್ಷಿತ ಸ್ಮಾರಕ ಎಂದು ಘೋಷಣೆಯಾಗಬೇಕು.

-ಮಂಜುಳಾ, ಉಪ ನಿರ್ದೇಶಕಿ, ರಾಜ್ಯ ಪುರಾತತ್ವ ಇಲಾಖೆ

ಭಾಲ್ಕಿ ಕೋಟೆಯು ಕಿಡಿಗೇಡಿಗಳ ಅನೈತಿಕ ತಾಣವಾಗಿದೆ. ಬೀದರ್ ಕೋಟೆಯಂತೆ ಈ ಕೋಟೆಯೂ ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತದೆ. ಕೋಟೆಯ ಒಳಗಡೆ ಖಾಲಿ ಸ್ಥಳದಲ್ಲಿ ಉದ್ಯಾನವನ ನಿರ್ಮಿಸಿದರೆ ಉತ್ತಮವಾಗುತ್ತದೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಅದು ಪಾಳು ಬಿದ್ದಿದೆ.

-ಪ್ರವೀಣ್ ಮೋರೆ, ಭಾಲ್ಕಿಯ ನಿವಾಸಿ

ಕೋಟೆಯ ಹೊರ ಭಾಗದ ದೊಡ್ಡ ಗೊಡೆಗಳು ಬೀಳುವ ಸಂಭವವಿದೆ. ಇದರ ಪಕ್ಕದಲ್ಲಿರುವ ರಸ್ತೆಯಿಂದ ದಿನನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಇಲ್ಲಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೊಗುತ್ತಾರೆ. ಹೀಗಾಗಿ ಕೋಟೆಯ ಗೊಡೆಗಳು ಬಿದ್ದು ಅಹಿತಕರ ಘಟನೆ ಸಂಭವಿಸಬಹುದು. ಸಾರ್ವಜನಿಕರ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಹಿಸಿ ಸಂಬಂಧಪಟ್ಟ ಅಧಿಕಾರಿ ಹಾಗೂ ರಾಜಕಾರಣಿಗಳು ಕೋಟೆ ಗೋಡೆಯ ದುರುಸ್ತಿ ಕೆಲಸ ಮಾಡಬೇಕು.

-ವಿಶಾಲ್ ಬಂಧು, ಸ್ಥಳೀಯ ನಿವಾಸಿ

share
ಚಿತ್ರಶೇನ ಫುಲೆ
ಚಿತ್ರಶೇನ ಫುಲೆ
Next Story
X