ಯಮಾನಿ ಪದವಿಯಲ್ಲಿ ಬಿಶ್ರ್ ಕರಾಯ ಅವರಿಗೆ 11ನೇ ರ್ಯಾಂಕ್

ಮುಹಮ್ಮದ್ ಬಿಶ್ರ್ ಕರಾಯ
ಮಂಗಳೂರು : ಕೇರಳದ ಕೋಝಿಕ್ಕೋಡ್ನ ಕುಟ್ಟಿಕಾಟೂರಿನಲ್ಲಿರುವ ಶಂಶುಲ್ ಉಲಮಾ ಈ.ಕೆ ಅಬೂಬಕ್ಕರ್ ಮುಸ್ಲಿಯಾರ್ ಸ್ಮಾರಕ ಇಸ್ಲಾಮಿಕ್ ಸೆಂಟರ್ ಜಾಮಿಅಃ ಯಮಾನಿಯ್ಯ ನಡೆಸಿದ ಯಮಾನಿ ಪದವಿ ಪರೀಕ್ಷೆಯಲ್ಲಿ ಉಪ್ಪಿನಂಗಡಿಯ ಕರಾಯದ ಮುಹಮ್ಮದ್ ಬಿಶ್ರ್ ಕರಾಯ ಅವರು 11ನೇ ರ್ಯಾಂಕ್ ನೊಂದಿಗೆ ತೇರ್ಗಡೆಯಾಗಿದ್ದಾರೆ.
SKSSF ಕರಾಯ ಕ್ಲಸ್ಟರ್ / ಯುನಿಟ್ ನ ಕಾರ್ಯಕಾರಿ ಕಾರ್ಯದರ್ಶಿಯಾಗಿರುವ ಬಿಶ್ರ್ ಅವರು ಕರಾಯ ಬದ್ರಿಯಾ ಜುಮಾ ಮಸೀದಿಯಲ್ಲಿ ಉಸ್ತಾದರಾಗಿರುವ ಕೆ ಎಚ್ ಹಮೀದ್ ಮುಸ್ಲಿಯಾರ್ ಹಾಗೂ ಹಾಝ್ರಾ ದಂಪತಿಯ ಪುತ್ರ.
Next Story