ಸಜೀಪ ದೇರಾಜೆಯಲ್ಲಿ ತಲವಾರು ದಾಳಿ ನಡೆದಿರುವ ವದಂತಿ ಹರಡಿದ್ದರಿಂದ ಗುರುವಾರ ರಾತ್ರಿ ಸ್ಥಳದಲ್ಲಿ ಜನರು ಜಮಾವಣೆಗೊಂಡಿದ್ದರು.