ಉಡುಪಿ, ಮೇ 5: ಕೊಕ್ಕರ್ಣೆ ನಿವಾಸಿ ಸುಬ್ರಹ್ಮಣ್ಯ ಬಾಯರಿ (62) ರವಿವಾರ ರಾತ್ರಿ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾದರು.
ಬಾಯರಿ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಾಂಧವನ್ನು ಅಗಲಿದ್ದಾರೆ. ಶ್ರಮಜೀವಿಯಾಗಿದ್ದ ಸುಬ್ರಹ್ಮಣ್ಯ ಬಾಯರಿ, ಕೃಷಿಕರಾಗಿ, ಅಡುಗೆ ಸಹಾಯಕರಾಗಿ ಕಾರ್ಯನಿರ್ವಸುತ್ತಿದ್ದರು.