ಶಿರ್ವ, ಆ.13: ಸಚ್ಚೇರಿಪೇಟೆ, ಶಿರ್ವ, ಕಾಪು ಮಾರಿಗುಡಿಯಲ್ಲಿ ದರ್ಶನಪಾತ್ರಿಯಾಗಿದ್ದ ಕಾಪು ಕೊಪ್ಪಲಂಗಡಿ ದಿ.ಜಗನ್ನಾಥ ದಾಸರವರ ಧರ್ಮಪತ್ನಿ ಬಂಟಕಲ್ಲು ಬಿ.ಸಿ.ರೋಡ್ ಸಮೀಪದ ಗುಂಡುಕಲ್ಲು ನಿವಾಸಿ ಲೀಲಾದಾಸ್ (90) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು.
ಶಿರ್ವ, ಆ.13: ಸಚ್ಚೇರಿಪೇಟೆ, ಶಿರ್ವ, ಕಾಪು ಮಾರಿಗುಡಿಯಲ್ಲಿ ದರ್ಶನಪಾತ್ರಿಯಾಗಿದ್ದ ಕಾಪು ಕೊಪ್ಪಲಂಗಡಿ ದಿ.ಜಗನ್ನಾಥ ದಾಸರವರ ಧರ್ಮಪತ್ನಿ ಬಂಟಕಲ್ಲು ಬಿ.ಸಿ.ರೋಡ್ ಸಮೀಪದ ಗುಂಡುಕಲ್ಲು ನಿವಾಸಿ ಲೀಲಾದಾಸ್ (90) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು.