ಉಡುಪಿ, ಅ.10: ನಗರದ ಬನ್ನಂಜೆಯ ವಿಶ್ವೇಶ್ವರಯ್ಯ ನಗರ ನಿವಾಸಿ ಶಿವಪ್ರಕಾಶ್ (55) ಕೆಲವು ದಿನಗಳ ಅಸೌಖ್ಯದಿಂದ ಅ.10ರಂದು ನಿಧನರಾದರು. ಖಾಸಗಿ ಬಸ್ನಲ್ಲಿ ನಿರ್ವಾಹಕರಾಗಿದ್ದ ಇವರು ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಉಡುಪಿ, ಅ.10: ನಗರದ ಬನ್ನಂಜೆಯ ವಿಶ್ವೇಶ್ವರಯ್ಯ ನಗರ ನಿವಾಸಿ ಶಿವಪ್ರಕಾಶ್ (55) ಕೆಲವು ದಿನಗಳ ಅಸೌಖ್ಯದಿಂದ ಅ.10ರಂದು ನಿಧನರಾದರು. ಖಾಸಗಿ ಬಸ್ನಲ್ಲಿ ನಿರ್ವಾಹಕರಾಗಿದ್ದ ಇವರು ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.