ರಾಮದಾಸ್ ನಿಧನ

ಮಂಗಳೂರು, ಸೆ.9: ಬೈಕಂಪಾಡಿ ಸಮೀಪದ ಹೊಸಬೆಟ್ಟು ವಿದ್ಯಾನಗರ ನಿವಾಸಿ ವಿ.ರಾಮದಾಸ್(84) ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನವಮಂಗಳೂರು ಬಂದರು ಮಂಡಳಿಯಲ್ಲಿ ಹಿರಿಯ ಅಧೀಕ್ಷಕರಾಗಿ ನಿವೃತ್ತರಾಗಿದ್ದ ಇವರು ರಾಮಕ್ಷತ್ರಿಯ ಸೇವಾ ಸಂಘದ ಸದಸ್ಯರಾಗಿದ್ದರು.
Next Story