Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದಮ್ಮಾಮ್: JAMWA ದ ವತಿಯಿಂದ ನವೆಂಬರ್ 16...

ದಮ್ಮಾಮ್: JAMWA ದ ವತಿಯಿಂದ ನವೆಂಬರ್ 16 ರಂದು" ಗಮ್ಮತ್ -3” ಕುಟುಂಬ ಸಮ್ಮಿಲನ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ11 Nov 2023 12:23 PM IST
share
ದಮ್ಮಾಮ್: JAMWA ದ ವತಿಯಿಂದ ನವೆಂಬರ್ 16 ರಂದು ಗಮ್ಮತ್ -3” ಕುಟುಂಬ ಸಮ್ಮಿಲನ ಕಾರ್ಯಕ್ರಮ

ದಮ್ಮಾಮ್: ಜೋಕಟ್ಟೆಯ ಅನಿವಾಸಿ ಒಕ್ಕೂಟವಾದ ಜೋಕಟ್ಟೆ ಏರಿಯಾ ಮುಸ್ಲಿಂ ವೆಲ್ಫೇರ್ ಅಸೋಸೊಯೇಷನ್ (JAMWA) ಇದರ ವತಿಯಿಂದ "ಸಾಮುದಾಯಿಕ ಅಭ್ಯುದಯಕ್ಕಾಗಿ ಒಟ್ಟು ಸೇರೋಣ" ಎಂಬ ಧ್ಯೇಯವಾಕ್ಯದಡಿ "ಗಮ್ಮತ್ತ್- 3" ಎಂಬ ಕುಟುಂಬ ಸಮ್ಮಿಲನ ನವೆಂಬರ್ 16ರಂದು ಸಾಯಂಕಾಲ ದಮ್ಮಾಮ್ ಸಫ್ವಾದಲ್ಲಿನ ಇಸ್ರಾ ಅಲ್ ನಬಿ ನಲ್ಲಿ ನಡೆಯಲಿದೆ ಎಂದು JAMWA ದಮಾಮ್ ಹಾಗೂ ಜುಬೈಲ್ ಘಟಕದ ಅಧ್ಯಕ್ಷರಾದ ಸಿರಾಜ್ ಬಿ.ಎಸ್. ವಲ್ಡ್ ವೈಡ್ ಮತ್ತು ಕಾರ್ಯಕ್ರಮದ ಸಂಚಾಲಕರಾದ ಶರೀಫ್ ಅರಿಕೆರೆ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಗಲ್ಫ್ ಮೂಲದ ಸಮಾನ ಮನಸ್ಕರಾದ ಜೋಕಟ್ಟೆ ಆಸುಪಾಸಿನ ಕೆಲವು ಯುವಕರ ನಾಯಕತ್ವದಲ್ಲಿ 2004ರಲ್ಲಿ ರಿಯಾದ್ ನಲ್ಲಿ ಸ್ಥಾಪನೆಗೊಂಡ JAMWA ಸಂಘಟನೆಯು ಜೋಕಟ್ಟೆ ಹಾಗೂ ಸುತ್ತಮುತ್ತಲಿನ ಯುವಕರನ್ನು ಸೇರಿಸಿ ಕಾರ್ಯನಿರ್ವಹಿಸುತ್ತಾ ಬರುತ್ತಿದೆ. ಇದರ ವತಿಯಿಂದ ಹಲವು ಬಡ ಕುಟುಂಬಗಳಿಗೆ ಶೈಕ್ಷಣಿಕ, ವೈದ್ಯಕೀಯ ನೆರವುಗಳಲ್ಲದೇ ಬಡ, ನಿರ್ಗತಿಕ ಕುಟುಂಬದ ಯುವತಿಯರ ವಿವಾಹದ ಖರ್ಚು ವೆಚ್ಚಗಳನ್ನೂ ನೀಡುತ್ತಾ ಬಂದಿದೆ.

2012 ಮತ್ತು 2016 ರಲ್ಲಿ ನಡೆಸಿದ "ಗಮ್ಮತ್' ಕಾರ್ಯಕ್ರಮದಿಂದ ದೊರೆತ ಮೊತ್ತದಿಂದ ಉನ್ನತ ಶಿಕ್ಷಣದ ಧ್ಯೇಯದೊಂದಿಗೆ ಜೋಕಟ್ಟೆ ಅಂಜುಮನ್ ವಿದ್ಯಾ ಸಂಸ್ಥೆಗೆ ಸಮುದಾಯ ಕೇಂದ್ರಕ್ಕಾಗಿ ಜಮೀನು ಖರೀದಿಸಲು ಬಳಸಲಾಯಿತು. ಪ್ರಸ್ತುತ ಹಮ್ಮಿಕೊಂಡಿರುವ "ಗಮ್ಮತ್-3" ಕುಟುಂಬ ಸಮ್ಮಿಲನವು ಒಂದು ಸಮುದಾಯ ಕೇಂದ್ರ ಹಾಗೂ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವ ಉದ್ದೇಶ ಹೊಂದಿದೆ.

ಅಲ್ ಮುಝೈನ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಝಕರಿಯ ಜೋಕಟ್ಟೆ ಹಾಗೂ ಬಿ. ಎಮ್. ಶರೀಫ್ ವೈಟ್ ಸ್ಟೋನ್ ಇವರ ಮಾರ್ಗದರ್ಶನದಲ್ಲಿ "ಗಮ್ಮತ್-3" ಕುಟುಂಬ ಸಮ್ಮಿಲನ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಕ್ವಿಝ್, ಆಹ್ಲಾದಕರ ಕ್ರೀಡೆ ಮುಂತಾದವುಗಳನ್ನು ಏರ್ಪಡಿಸಲಾಗಿದ್ದು, 2500 ರಷ್ಟು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದರ ಸುಸೂತ್ರ ಕಾರ್ಯ ನಿರ್ವಹಣೆಗಾಗಿ ಉಪ ಸಮಿತಿಯೊಂದನ್ನು ರಚಿಸಲಾಗಿದೆ.

ಜುಬೈಲ್‌ನಲ್ಲಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ, JAMWA GCC ಅಧ್ಯಕ್ಷ ಅಬ್ದುಲ್ ರಹಮಾನ್‌ ಚೆಯ್ಯೋನ್‌, CCC. ಕಾರ್ಯದರ್ಶಿ ಮೊಯ್ದಿನ್ C, JAMWA ಪೂರ್ವ ವಲಯದ ಕಾರ್ಯನಿರ್ವಾಹಕರಾದ ಸಿನಾನ್ TPH, ಮುಸ್ತಾಕ್ AKF, ಶರಫುಲ್ಲ A M., BLA ಆರಿಫ್, ಇಟ್ಬಾಲ್ ಬೊಟ್ಟು, ಮೊಹಮ್ಮದ್ ಸಲಾವುದ್ದೀನ್‌, ಹನೀಫ್‌, ಬಿ.ಎಸ್‌. ಹಮೀದ್, ಅಜೀಂ ಅರಿಕರ, ಹಕೀಂ ಅರಿಕರ, ಫಾರೂಕ್ ಜಮಾತ್, ಬದ್ರುದ್ದೀನ್ ಸೇರಿದಂತೆ ಅನೇಕ ಸದಸ್ಯರು ಭಾಗವಹಿಸಿದ್ದರು.

ಪ್ರಸ್ತುತ ಸುಮಾರು 500 ಸದಸ್ಯರು ರಿಯಾದ್, ದಮ್ಮಾಮ್, ಜುಬೈಲ್, ಜಿದ್ದ ಹಾಗೂ GCC ಯ ಪ್ರಮುಖ ನಗರದಾದ್ಯಂತ ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಊರಿನ ಅಂಜುಮಾನ್ ಖುವ್ವತುಲ್ ಇಸ್ಲಾಂ ಸಂಸ್ಥೆಯ ಸುಧೀರ್ಘ ಸಾಮಾಜಿಕ ಕೊಡುಗೆಗಳನ್ನು ಮನದಟ್ಟು ಮಾಡಿ, ಅದರ ಸಹಯೋಗದೊಂದಿಗೆ JAMWA ದ ಎಲ್ಲಾ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಗಮ್ಮತ್ ಕುಟುಂಬ ಸಮ್ಮಿಲನ ಕಾರ್ಯಕ್ರಮಕ್ಕೆ ಅನಿವಾಸಿಗಳ ಉದಾತ್ತ ಬೆಂಬಲ ಹಾಗೂ ಎಲ್ಲರ ಪಾಲುಗೊಳ್ಳುವಿಕೆಯೊಂದಿಗೆ ಸಮಾರಂಭ ವನ್ನು ಅವಿಸ್ಮರಣೀಯ ಗೊಳಿಸಬೇಕೆಂದು JAMWA ದ ಗೌರವಾಧ್ಯಕ್ಷರಾಗಿರುವ ಝಕರಿಯ ಜೋಕಟ್ಟೆ ಅಲ್- ಮುಝೈನ್ ಹಾಗೂ ಬಿ.ಎಮ್. ಶೆರೀಫ್ ವೈಟ್ ಸ್ಪೋನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿ ಕೊಂಡಿದ್ದಾರೆ.











share
ವಾರ್ತಾಭಾರತಿ
ವಾರ್ತಾಭಾರತಿ
Next Story
X