Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. MGT ಜುಬೈಲ್ ಘಟಕದ ನೂತನ ಅಧ್ಯಕ್ಷರಾಗಿ...

MGT ಜುಬೈಲ್ ಘಟಕದ ನೂತನ ಅಧ್ಯಕ್ಷರಾಗಿ ಶಮೀಮ್ ಅಹ್ಮದ್ ಆಯ್ಕೆ

ವಾರ್ತಾಭಾರತಿವಾರ್ತಾಭಾರತಿ25 Dec 2023 8:01 PM IST
share
MGT ಜುಬೈಲ್ ಘಟಕದ ನೂತನ ಅಧ್ಯಕ್ಷರಾಗಿ ಶಮೀಮ್ ಅಹ್ಮದ್ ಆಯ್ಕೆ

ಜುಬೈಲ್: ಮಲ್ನಾಡ್ ಗಲ್ಫ್ ಟ್ರಸ್ಟ್ ಇದರ ಜುಬೈಲ್ ಘಟಕದ 2023ನೇ ಸಾಲಿನ ವಾರ್ಷಿಕ ಮಹಾಸಭೆಯು‌ ಜುಬೈಲ್ ನ ಕ್ಲಾಸಿಕ್ ರೆಸ್ಟೋರೆಂಟ್ ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆಯಿತು.

ಹುಮೈದ್ ಬಿನ್ ಮೊಹಮ್ಮದ್ ಶರೀಫ್ ಖಿರಾಅತ್ ಮೂಲಕ ಆರಂಭಗೊಂಡ ಸಭೆಯಲ್ಲಿ MGT ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ನಂತರ ಕಾರ್ಯಕ್ರಮವನ್ನು ನಿರೂಪಿಸಿದ ಇಬ್ರಾಹಿಂ ತೆಂಗಿನಮನೆ ಅವರು ಸಭಾಧ್ಯಕ್ಷತೆಯನ್ನು ವಹಿಸಿಕೊಳ್ಳಲು ಜುಬೈಲ್ ಘಟಕದ ಅಧ್ಯಕ್ಷರಾದ ಅಬೂಬಕ್ಕರ್ ಹ೦ಡುಗುಳಿಯವರನ್ನು ವೇದಿಕೆಗೆ ಆಹ್ವಾನಿಸಿದರು. ಜುಬೈಲ್ ಘಟಕದ ಗೌರವಾಧ್ಯಕ್ಷರಾದ ಶರೀಫ್ ಸ್ಯಾಂಕನ್, ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶಮೀಮ್ EPCC, ಹಿರಿಯ ಸಲಹೆಗಾರರಾದ ಮೊಹಮ್ಮದ್ ಫಾರೂಕ್ ಅರಬ್ ಎನರ್ಜಿ, ಜುಬೈಲ್ ಘಟಕದ ಪ್ರಧಾನ ಕಾರ್ಯದರ್ಶಿ ಮೊಹ್ಸಿನ್ ಕಮಾಲ್, ಖಜಾಂಚಿ ಅಬ್ದುಲ್ ಲತೀಫ್ ಹಾಗೂ ಉಪಾಧ್ಯಕ್ಷರಾದ ಮುನೀರ್ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು.

ಅಸ್ಲಮ್ ಕಡಬಗೆರೆ ದುಃವಾ ನೆರವೇರಿಸಿದ ನಂತರ ಶಮೀಮ್ ಅವರು ಸ್ವಾಗತಿಸಿದರು.

ಜುಬೈಲ್ ಘಟಕದ 2023ರ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳನ್ನು ಕ್ರಮವಾಗಿ ಮೊಹ್ಸಿನ್ ಹಾಗು ಅಬ್ದುಲ್ ಲತೀಫ್ ಅವರು ಸಭೆಯಲ್ಲಿ ಮಂಡಿಸಿದರು. ಅವೆರಡನ್ನು ಮಂಜೂರು ಮಾಡಲಾಯಿತು.

ಅಧ್ಯಕ್ಷರಾದ ಅಬೂಬಕ್ಕರ್ ಅವರು ಕಳೆದ ಮೂರು ವರ್ಷಗಳಲ್ಲಿ ತನ್ನ ಅಧ್ಯಕ್ಷತೆಯಲ್ಲಿ ಜುಬೈಲ್ ಘಟಕದ ಯಶಸ್ಸಿಗಾಗಿ ಶ್ರಮಿಸಿದ ಹಾಗು ಸಹಕಾರ ನೀಡಿದ ಎಲ್ಲಾ ಹಿರಿಯ, ಕಿರಿಯ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿ ಸಮಿತಿಯನ್ನು ಬರ್ಖಾಸ್ತು ಗೊಳಿಸಲಾಯಿತು.

ಅಸರ್ ನಮಾಝ್ ನಂತರ ಹೊಸ ಸಮಿತಿಯನ್ನು ರಚಿಸಲು ಅಶ್ರಫ್ ನಾಳ, ಇರ್ಫಾನ್ ಉಪ್ಪಳ್ಳಿ ಹಾಗು ಇಬ್ರಾಹಿಂ ತೆಂಗಿನಮನೆಯವರನ್ನು ನೇಮಕ ಮಾಡಲಾಯಿತು.

ಶಮೀಮ್ ಅಹ್ಮದ್ ಅವರನ್ನು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆರಿಸಲಾಯಿತು. ಮೊಹ್ಸಿನ್ ಹಾಗು ಅಬ್ದುಲ್ ಲತೀಫ್ ರನ್ನು ಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಹಾಗು ಖಜಾಂಚಿಗಳನ್ನಾಗಿ ಮುಂದುವರಿಸಲಾಯಿತು.

MGT - ಜುಬೈಲ್ ಘಟಕದ 2024ರ ಸಾಲಿನ ಹೊಸ ಸಮಿತಿಯ ವಿವರ

ಗೌರವಾಧ್ಯಕ್ಷರು :ಅಬೂಬಕ್ಕರ್ ಹಂಡುಗುಳಿ

ಅಧ್ಯಕ್ಷರು: ಶಮೀಮ್ ಅಹ್ಮದ್

ಉಪಾಧ್ಯಕ್ಷರು: ಖಲಂದರ್ ಶಿವಮೊಗ್ಗ ಹಾಗು ಝಹೀರ್ ಅಬ್ಬಾಸ್

ಪ್ರಧಾನ ಕಾರ್ಯದರ್ಶಿ: ಮೊಹ್ಸಿನ್ ಕಮಾಲ್

ಸಹಕಾರ್ಯದರ್ಶಿಗಳು: ಆಸಿಫ್ ಶೆಟ್ಟಿಕೊಪ್ಪ ಹಾಗು ಹುದೈಫ್ ಕಳಸ

ಖಜಾಂಚಿ: ಅಬ್ದುಲ್ ಲತೀಫ್ ಶಾಂತಿಪುರ

ಹಿರಿಯ ಸಲಹೆಗಾರರು: ಶರೀಫ್ ಕಳಸ ಸ್ಯಾಂಕನ್, ಫಾರೂಕ್ ಅರಬ್ ಎನರ್ಜಿ, ಮೊಹಮ್ಮದ್ ರಾಫಿ ತೀರ್ಥಹಳ್ಳಿ, ಮುನೀರ್, ಅಶ್ರಫ್ ನಾಳ ಹಾಗು ಇಬ್ರಾಹಿಂ ತೆಂಗಿನಮನೆ.

ಸದಸ್ಯತ್ವ ಅಭಿಯಾನದ ಮೇಲ್ವಿಚಾರಕರಾಗಿ ಅಸ್ಲಮ್ ಕಡಬಗೆರೆಯವರನ್ನು ನೇಮಿಸಲಾಯಿತು. ಅವರಿಗೆ ಸಹಾಯಕರಾಗಿ ಸಾದಿಕ್ ಕಮ್ಮರಡಿ, ಇಸ್ಮಾಯಿಲ್ ಹಾಸನ ಹಾಗು ಶಬೀರ್ ಕೊಡಗು ಅವರನ್ನು ನೇಮಿಸಲಾಯಿತು.

ಕ್ರೀಡಾಸಮಿತಿಯ ಉಸ್ತುವಾರಿಯನ್ನು ಮುಸ್ತಾಕ್ ಅಹ್ಮದ್, ಅಮೀರ್ ಸುಹೈಲ್ ಹಾಗು ಹನೀಫ್ ಕಡಬಗೆರೆಯವರಿಗೆ ವಹಿಸಲಾಯಿತು.

ಸ್ಪಾನ್ಸರಿಂಗ್ ಕಮಿಟಿ, ಮೀಡಿಯ ಕಮಿಟಿ, ಇವೆಂಟ್ ಮ್ಯಾನೇಜ್ಮೆಂಟ್ ಕಮಿಟಿ ಹಾಗು ಕ್ಯಾಟರಿಂಗ್ ಕಮಿಟಿಗಳನ್ನು ಕಳೆದ ವರ್ಷದಂತೆ ಕಾಯ್ದುಕೊಳ್ಳಲು ತೀರ್ಮಾನಿಸಲಾಯಿತು.

ಮುಂದಿನ ವಾರದಲ್ಲಿ ಸರ್ವ ಸದಸ್ಯರ ಸಭೆಯನ್ನು ಕರೆದು, ಕೋರ್ ಕಮಿಟಿ ಹಾಗು ವರ್ಕಿಂಗ್ ಕಮಿಟಿಗಳನ್ನು ರಚಿಸಿ, ವಾರ್ಷಿಕ ಕ್ಯಾಲಂಡರ್ ರಚಿಸಲು ತೀರ್ಮಾನಿಸಲಾಯಿತು.

ಶರೀಫ್ ಸ್ಯಾಂಕನ್, ಫಾರೂಕ್ ಅರಬ್ ಎನರ್ಜಿ ಹಾಗು ಅಶ್ರಫ್ ನಾಳ ಅವರು ಸಂದರ್ಭೋಚಿತವಾಗಿ ಮಾತನಾಡಿ ಹೊಸ ಸಮಿತಿಗೆ ಶುಭ ಹಾರೈಸಿ, ನೂತನ ಸದಸ್ಯರನ್ನು ಹುರಿದುಂಬಿಸಿದರು.

ಮುನೀರ್ ಅವರು ಧನ್ಯವಾದಗಳನ್ನು ಸಮರ್ಪಿಸಿದರು.





























share
ವಾರ್ತಾಭಾರತಿ
ವಾರ್ತಾಭಾರತಿ
Next Story
X