ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ಹುಟ್ಟು ಹಬ್ಬ : ಅಭಿಮಾನಿಗಳಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ : ಸಚಿವ ಪ್ರಿಯಾಂಕ್ ಖರ್ಗೆ ಅವರ 47ನೇ ಹುಟ್ಟು ಹಬ್ಬದ ಪ್ರಯುಕ್ತ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಸೇಡಂ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಈಶ್ವರಾಜ ಮಾದವರ, ಗೌತಮ್ ಆರ್ ಹಳ್ಳಿ, ಸುನೀಲ್ ಎಸ್ ರಾಂಪೂರ, ಸಂತೋಷ ಜಾಕನಹಳ್ಳಿ, ರಾಘು ವಾಲಿಕಾರ, ಶಿವಾನಂದ ಬರಮಕರ, ಪ್ರಶಾಂತ್ ಗದ್ದಗಿ, ಮಲ್ಲಪ್ಪ ಪೂಜಾರಿ, ಶರಣು ಹೊಸೂರ್, ಕೈಲಾಸ ಮೌರ್ಯ, ಸುನೀಲ್ ಕರಣಿ ಮೂಗನೂರ ಸೇರಿದಂತೆ ಮತ್ತಿತರ ಉಪಸ್ಥಿತರಿದ್ದರು.
Next Story





