Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಕಲಬುರಗಿ | ವಾಡಿ ಪುರಸಭೆ ವಾರ್ಡ್...

ಕಲಬುರಗಿ | ವಾಡಿ ಪುರಸಭೆ ವಾರ್ಡ್ ಮೀಸಲಾತಿ ಪ್ರಕಟ; ಗರಿಗೆದರಿದ ಚುನಾವಣೆ ಚಟುವಟಿಕೆ

ವಾರ್ತಾಭಾರತಿವಾರ್ತಾಭಾರತಿ22 Feb 2025 7:27 PM IST
share
ಕಲಬುರಗಿ | ವಾಡಿ ಪುರಸಭೆ ವಾರ್ಡ್ ಮೀಸಲಾತಿ ಪ್ರಕಟ; ಗರಿಗೆದರಿದ ಚುನಾವಣೆ ಚಟುವಟಿಕೆ

ಕಲಬುರಗಿ : ಈಗಾಗಲೇ ವಾಡಿ ಪುರಸಭೆ ಚುನಾವಣೆ 2 ವರ್ಷ ವಿಳಂಬವಾಗಿದ್ದು, ಸರಕಾರ ಫೆ.17 ರಂದು ವಾರ್ಡ್ ವಾರು ಮೀಸಲಾತಿ ಪ್ರಕಟವಾಗಿ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗೆ ವಾರದ ಗಡವು ನೀಡಿದ ಬೆನ್ನೆಲೆ ಎಲ್ಲೆಂದರಲ್ಲಿ ಚುನಾವಣೆ ಚಟುವಟಿಕೆ ಚುರುಕುಗೊಂಡಿವೆ.

ವಾಡಿ ಪುರಸಭೆಯ 23 ವಾರ್ಡ್ಗಳಿಗೆ ಮೀಸಲಾತಿ ಪ್ರಕಟ ಮಾಡಿದ್ದು, ವಾರ್ಡ್ ನಂ,1-ಬಸ್ಸಪ್ಪ ಖಣಿ, ಸಾಮಾನ್ಯ, ವಾರ್ಡ್ ನಂ, 2-ನಿಜಾಮ ಗೇಟ್ (ಬಲರಾಮ ಚೌಕ) ಸಾಮಾನ್ಯ, ವಾರ್ಡ್ ನಂ, 3-ಸೇವಾಲಾಲ ನಗರ ಸಾಮಾನ್ಯ (ಮಹಿಳೆ), ವಾರ್ಡ್ ನಂ, 4-ರಸ್ಟ್ ಕ್ಯಾಂಪ್ ತಾಂಡಾ ಸಾಮಾನ್ಯ, ವಾರ್ಡ್ ನಂ, 5-ಸೋನಾಬಾಯಿ ಏರಿಯಾ ಸಾಮಾನ್ಯ, ವಾರ್ಡ್ ನಂ, 6-ಜಾಂಬವೀರ ಕಾಲೋನಿ, ಪರಿಶಿಷ್ಟ ಜಾತಿ. ವಾರ್ಡ್ ನಂ, 7-ಬಿರ್ಲಾ ಏರಿಯಾ, ಪರಿಶಿಷ್ಟ ಜಾತಿ (ಮಹಿಳೆ). ವಾರ್ಡ್ ನಂ, 8-ಅಂಬೇಡ್ಕರ್ ಕಾಲೋನಿ, ಪರಿಶಿಷ್ಟ ಜಾತಿ. ವಾರ್ಡ್ ನಂ, 9-ಎಸಿಸಿ ಕಾಲೋನಿ, ಪರಿಶಿಷ್ಟ ಜಾತಿ (ಮಹಿಳೆ). ವಾರ್ಡ್ ನಂ, 10-ಜೆಎಸ್ಕ್ಯೂ ಕ್ಯಾಟರ್ಸ್ ಎಸಿಸಿ ಕಾಲೋನಿ, ಸಾಮಾನ್ಯ (ಮಹಿಳೆ).

ವಾರ್ಡ್ ನಂ, 11-ಪಿಲಕಮ್ಮ ಏರಿಯಾ, ಪರಿಶಿಷ್ಟ ಜಾತಿ. ವಾರ್ಡ್ ನಂ, 12-ಕಲಕಂ ಏರಿಯಾ, ಪರಿಶಿಷ್ಟ ಜಾತಿ (ಮಹಿಳೆ). ವಾರ್ಡ್ ನಂ, 13-ಮಲ್ಲಿಕಾರ್ಜುನ ಗುಡಿ ಏರಿಯಾ, ಸಾಮಾನ್ಯ. ವಾರ್ಡ್ ನಂ, 14-ಇರಾನಿ ಬಿಲ್ಲಿಂಗ್ ಚರ್ಚ್ ಏರಿಯಾ, ಪರಿಶಿಷ್ಟ ಜಾತಿ. ವಾರ್ಡ್ ನಂ, 15-ಮರಾಠ ಗಲ್ಲಿ, ಸಾಮಾನ್ಯ. ವಾರ್ಡ್ ನಂ, 16-ಭೀಮಾನಗರ ಮಾರ್ಕೆಟ್ ಏರಿಯಾ, ಪರಿಶಿಷ್ಟ ಜಾತಿ (ಮಹಿಳೆ). ವಾರ್ಡ್ ನಂ, 17-ಕಮಲಿಬಾಬಾ ದರ್ಗಾ ಏರಿಯಾ, ಸಾಮಾನ್ಯ (ಮಹಿಳೆ). ವಾರ್ಡ್ ನಂ, 18-ಮಹೇಬೂಬ ಸುಭಾನಿ ದರ್ಗಾ ಏರಿಯಾ, ಸಾಮಾನ್ಯ (ಮಹಿಳೆ). ವಾರ್ಡ್ ನಂ, 19-ಶಿವರಾಯ ಚೌಕಿ, ಸಾಮಾನ್ಯ (ಮಹಿಳೆ). ವಾರ್ಡ್ ನಂ, 20-ಬಿಯಾಬಾನಿ ಏರಿಯಾ, ಪರಿಶಿಷ್ಟ ಜಾತಿ. ವಾರ್ಡ್ ನಂ, 21-ಹನುಮಾನ ನಗರ, ಪರಿಶಿಷ್ಟ ಜಾತಿ (ಮಹಿಳೆ). 22-ರೈಲ್ವೇ ಕಾಲೋನಿ, ಸಾಮಾನ್ಯ (ಮಹಿಳೆ). ವಾರ್ಡ್ ನಂ, 23-ವಿಜಯನಗರ ಮತ್ತು ಇಂದಿರಾ ನಗರ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ವೀಸಲು ನಿಗದಿಯಾಗಿದೆ. ಈ ಸಲ ಶೇ.50 ಪ್ರತಿಶತ ಮಹಿಳಾ ಮೀಸಲಾತಿ ನೀಡಿದೆ.

ಹಿಂದೆ 2017 ಏ. 9 ರಂದು ಸಾರ್ವತ್ರಿಕ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುವ ಮೂಲಕ ಅದೇ ವರ್ಷ ನ.10 ರಂದು ಮೊದಲ ಅವದಿ 30 ತಿಂಗಳುಗಳಿಗೆ ಮೈನಾಬಾಯಿ ರಾಥೋಡ ಅವರು ಅಧ್ಯಕ್ಷರಾಗಿ, ತಿಮ್ಮಯ್ಯ ಪವಾರ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. 2020 ಮೇ 10 ರಂದು ಎರಡನೇ ಅವಧಿಗೆ ಜರಿನಾ ಬೇಗಂ ಅಧ್ಯಕ್ಷರಾಗಿ, ದೇವೇಂದ್ರ ಕರದಳ್ಳಿ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಸೆ.9 2022 ರಂದು 5 ವರ್ಷ ಪೂರೈಸಿದ ಬೆನ್ನಲ್ಲೆ ಚುನಾವಣೆ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಲ್ಲಿದ್ದರು.

ಅಷ್ಟೊತ್ತಿಗೆ ಚುನಾವಣೆ ಘೋಷಣೆಯಾಗಿ ಡಿ.15ಕ್ಕೆ ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕ ಹಾಗೂ ಡಿ.27ಕ್ಕೆ ಮತದಾನ ನಿಗದಿಯಾಗಿತ್ತು. ಆದರೆ ಹಿಂದುಳಿದ ವರ್ಗ(ಅ), ಹಿಂದುಳಿದ ವರ್ಗ (ಬ)ಕ್ಕೆ ಮೀಸಲಾತಿ ನೀಡದೆ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗಿದೆ ಎಂದು ಸ್ಥಳೀಯ ನಿವಾಸಿ ಅಲ್ತಾಫ್ ಸೌದಾಗರ್ ಎನ್ನುವವರು ಹೈಕೋರ್ಟಿಗೆ ತಕರಾರು ಸಲ್ಲಿಸಿ ಚುನಾವಣೆಗೆ ತಡೆಯಾಜ್ಞೆ ತಂದಿದ್ದಾರೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರುವಾಗಲೇ, ಸರ್ಕಾರ ವಾಡಿ ಪುರಸಭೆಯ 23 ವಾರ್ಡ್ ಗಳಿಗೆ ಮೀಸಲಾತಿ ಪ್ರಕಟ ಮಾಡಿ ಸಾರ್ವಜನಿಕ ಸಲಹೆ ಮತ್ತು ಆಕ್ಷೇಪಣೆಗೆ ವಾರದ ಅವಕಾಶ ನೀಡಿದ್ದರಿಂದ ಎಲ್ಲಾ ಪಕ್ಷದ ನಾಯಕರು ಏಕಾಏಕಿ ಕ್ರಿಯಾಶೀಲರಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X