Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕರ್ನಾಟಕ ಸಮಸ್ತ ಫಾಳಿಲಾ ಟೀಚರ್ಸ್,...

ಕರ್ನಾಟಕ ಸಮಸ್ತ ಫಾಳಿಲಾ ಟೀಚರ್ಸ್, ಮ್ಯಾನೇಜ್ಮೆಂಟ್ ಕಾರ್ಯಾಗಾರ

ವಾರ್ತಾಭಾರತಿವಾರ್ತಾಭಾರತಿ11 July 2023 9:13 PM IST
share
ಕರ್ನಾಟಕ ಸಮಸ್ತ ಫಾಳಿಲಾ ಟೀಚರ್ಸ್, ಮ್ಯಾನೇಜ್ಮೆಂಟ್ ಕಾರ್ಯಾಗಾರ

ಪುತ್ತೂರು: ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ‘ಸಮಸ್ತ’ದ ಫಾಳಿಲಾ-ಫಳೀಲಾ ಮಹಿಳಾ ಕಾಲೇಜುಗಳ ಅಧ್ಯಾಪಕ- ಅಧ್ಯಾಪಕಿಯರ ತರಬೇತಿ ಶಿಬಿರ ಮತ್ತು ಆಡಳಿತ ಸಮಿತಿಗಳ ಜಂಟಿ ಕಾರ್ಯಗಾರ ಕೂರ್ನಡ್ಕ ಮದ್ರಸಾ ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಖಾದರ್ ಅಲ್‌ಖಾಸಿಮಿ ಬಂಬ್ರಾಣ ‘ ಧಾರ್ಮಿಕ ಜ್ಞಾನವುಳ್ಳ ಮಹಿಳೆಯರು ನೈತಿಕ ಕುಟುಂಬ ನಿರ್ಮಾಣದ ಬುನಾದಿಗಳಾಗಿದ್ದಾರೆ. ಹಿಂದಿನ ಕಾಲದಿಂದಲೂ ಅಪಾರ ಜ್ಞಾನ ಹೊಂದಿದ್ದ ವನಿತೆಯರು ಇಸ್ಲಾಮೀ ಚರಿತ್ರೆಯ ಪುಟಗಳಲ್ಲಿ ಉನ್ನತ ಸ್ಥಾನ ಪಡೆದಿರುವುದನ್ನು ಕಾಣಬಹುದು. ಫಾಳಿಲಾ-ಫಳೀಲಾ ವಿದ್ಯಾಸಂಸ್ಥೆಗಳು ಆ ಪರಂಪರೆಯನ್ನು ಇನ್ನಷ್ಟು ಬಲಪಡಿಸುವ ಪ್ರಯತ್ನವಾಗಿ ಬೆಳೆದು ಬರಲಿ.ಏಕೀಕೃತ ಶರೀಅತ್ ಪಠ್ಯಕ್ರಮ ಸಮಸ್ತದಡಿ ಕಾರ್ಯಾಚರಣೆ ಮಾಡುವ ಮೂಲಕ ಮಹತ್ವದ ಬದಲಾವಣೆ ಉಂಟು ಮಾಡುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೌನ್ಸಿಲ್ ಆಫ್ ಸಮಸ್ತ ವಿಮೆನ್ಸ್ ಕಾಲೇಜಸ್ ಇದರ ಅಕಾಡಮಿಕ್ ಕೋಆರ್ಡಿನೇಟರ್ ಸಅದ್ ಫೈಝಿ ಬುರ್ಹಾನಿ ಮಾತನಾಡಿ ‘ಸಮಸ್ತ’ದ ಬಹುನಿರೀಕ್ಷಿತ ಶೈಕ್ಷಣಿಕ ಯೋಜನೆ ಇದಾಗಿದೆ. ‘ಸಮಸ್ತ’ ಕೈಗೆತ್ತಿಕೊಂಡ ಯೋಜನೆಗಳು ಈವರೆಗೆ ಯಶಸ್ವಿಯಾದ ಅನುಭವ ಮಾತ್ರ ಇರುವುದರಿಂದ ಈ ಮಹಿಳಾ ಶೈಕ್ಷಣಿಕ ಯೋಜನೆಯೂ ಯಶಸ್ಸು ಸಾಧಿಸಲಿದೆ ಎಂದರು.

ಆಶಿಕ್ ಮಾಸ್ಟರ್ ಕುಮರಂಪುತ್ತೂರ್ ‘ಟೀಚಿಂಗ್ ಮೆಥಡಾಲಜಿ’ ಕುರಿತು ವಿಷಯ ಮಂಡಿಸಿದರು. ವಿವಿಧ ಪಠ್ಯಪುಸ್ತಕಗಳನ್ನು ಆಧರಿಸಿ ಹನೀಫ್ ದಾರಿಮಿ ಕೆಮ್ಮಾರ, ಮುಸ್ತಫಾ ಅನ್ಸಾರಿ ಅಡ್ಯಾರ್ ಕಣ್ಣೂರು, ಸಮದ್ ಅನ್ಸಾರಿ ಪರ್ಲ್ಯ, ಅಹ್ಮದ್ ನಈಂ ಫೈಝಿ ತರಗತಿ ನಡೆಸಿಕೊಟ್ಟರು.

ಫೀರ್ ಮೊಹಲ್ಲಾ ಜಮಾಅತ್ ಕಮಿಟಿ ಕೂರ್ನಡ್ಕ ಇದರ ಅಧ್ಯಕ್ಷ ಕೆ.ಎಚ್.ಖಾಸಿಂ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ, ಅನ್ಸಾರ್ ಫೈಝಿ ಅಲ್ ಬುರ್ಹಾನಿ, ಅಬ್ದುಸ್ಸಲಾಮ್ ಫೈಝಿ ಎಡಪ್ಪಲಂ, ಸೈಯದ್ ಬಾಸಿತ್ ಬಾಅಲವಿ ತಂಳ್ ಅಲ್ ಅನ್ಸಾರಿ ಕುಕ್ಕಾಜೆ , ಹನೀಫ್ ಫೈಝಿ ಬೆಳ್ತಂಗಡಿ, ಇಬ್ರಾಹಿಂ ಬಾತಿಷಾ ಅಝ್ಹರಿ, ಉಸ್ಮಾನ್ ರಾಝಿ ಬಾಖವಿ ಅಲ್ ಹೈತಮಿ, ಸಿದ್ದೀಕ್ ಫೈಝಿ ಆತೂರ್, ಅಬ್ದುಸ್ಸಲೀಂ ಲತೀಫಿ ಕೂರ್ನಡ್ಕ, ಜಿ.ಪಿ. ಇಸ್ಮಾಯೀಲ್ ದಾರಿಮಿ ಕೂರ್ನಡ್ಕ, ಶಾಫಿ ದಾರಿಮಿ ಅಜ್ಜಾವರ, ನೌಫಲ್ ಹುದವಿ ಸಿದ್ದಾಪುರ, ಅಬೂಬಕ್ಕರ್ ಸಿದ್ದೀಕ್ ವಾಫಿ ಸಿದ್ದಾಪುರ, ನಫೀರ್ ಮುಸ್ಲಿಯಾರ್ ಕುಶಾಲನಗರ, ಉನೈಸ್ ಫೈಝಿ ಕುಶಾಲನಗರ, ಅಬೂಬಕ್ಕರ್ ಸಿದ್ದೀಕ್ ಯಮಾನಿ ಮೆಲ್ಕಾರ್ ಹಾಗೂ ಮ್ಯಾನೇಜ್ಮೆಂಟ್ ಪ್ರತಿನಿಧಿಗಳಾದ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಕೆ.ಅಬ್ದುರ‌್ರಝಾಕ್ ಕೂರ್ನಡ್ಕ, ಅಬ್ದುಲ್ ಅಝೀಝ್ ಕೂರ್ನಡ್ಕ, ಎ.ಕೆ ಹಸೈನಾರ್ ಕಲ್ಲುಗುಂಡಿ, ಆದರ್ಶ್ ಆಸಿಫ್ ಹಾಜಿ, ಸಿಟಿ ಅಶ್ರಫ್ ಹಾಜಿ ಉಪ್ಪಿನಂಗಡಿ, ಆರೀಫ್ ಕಮ್ಮಾಜೆ ಕೈಕಂಬ, ಮುಹಮ್ಮದ್ ಶರೀಫ್ ಅಡ್ಯಾರ್ ಕಣ್ಣೂರ್, ಅಹ್ಮದ್ ಕಬೀರ್ ಅಡ್ಯಾರ್ ಕಣ್ಣೂರು , ಉಮ್ಮರ್ ಕೆ.ಎಸ್. ಕೂರ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.

ಕೋ ಆರ್ಡಿನೇಟರ್ ಮುಸ್ತಫಾ ಅನ್ಸಾರಿ ಸ್ವಾಗತಿಸಿದರು. ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X