ಕುಶಾಲನಗರ | ಈಜಲು ತೆರಳಿದ ಯುವಕ ನೀರುಪಾಲು

ಕುಶಾಲನಗರ: ಈಜಲು ತೆರಳಿದ ಯುವಕ ನೀರು ಪಾಲಾದ ಘಟನೆ ಕೂಡಿಗೆಯ ಹುದಗೂರು ಗ್ರಾಮದಲ್ಲಿ ನಡೆದಿದೆ.
ಕೂಡಿಗೆಯ ಬಸವರಾಜು ಎಂಬವರ ವುತ್ರ ಸಂತೋನ್(28) ನೀರು ಪಾಲಾದ ಯುವಕ. ಹಾರಂಗಿಯ ಮುಖ್ಯನಾಲೆಗೆ ಈಜಲು ತೆರಳಿದ ಯುವಕನಿಗಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಈ ಬಗ್ಗೆ ಕುಶಾಲನಗರ ಗ್ರಾಮಾಂತರ ವೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





