ಮಾಜಿ ಸಿಎಂಗಳಾದ ಖಟ್ಟರ್ ಗೆ ʼಪವರ್ʼ, ಚೌಹಾಣ್ ಗೆ ʼಕೃಷಿʼ, ಮಾಂಜಿಗೆ ʼMSMEʼ, ಕುಮಾರಸ್ವಾಮಿಗೆ ʼಉಕ್ಕುʼ ಖಾತೆಯ ಹೊಣೆ
ನೂತನ ಎನ್ಡಿಎ ಸಚಿವರಿಗೆ ಖಾತೆ ಹಂಚಿಕೆ | ಬದಲಾಗದ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ ಖಾತೆ
![ಮಾಜಿ ಸಿಎಂಗಳಾದ ಖಟ್ಟರ್ ಗೆ ʼಪವರ್ʼ, ಚೌಹಾಣ್ ಗೆ ʼಕೃಷಿʼ, ಮಾಂಜಿಗೆ ʼMSMEʼ, ಕುಮಾರಸ್ವಾಮಿಗೆ ʼಉಕ್ಕುʼ ಖಾತೆಯ ಹೊಣೆ ಮಾಜಿ ಸಿಎಂಗಳಾದ ಖಟ್ಟರ್ ಗೆ ʼಪವರ್ʼ, ಚೌಹಾಣ್ ಗೆ ʼಕೃಷಿʼ, ಮಾಂಜಿಗೆ ʼMSMEʼ, ಕುಮಾರಸ್ವಾಮಿಗೆ ʼಉಕ್ಕುʼ ಖಾತೆಯ ಹೊಣೆ](https://www.varthabharati.in/h-upload/2024/06/10/1271302-4.webp)
PHOTO : PTI
ಹೊಸದಿಲ್ಲಿ : ಮೋದಿ ನೇತೃತ್ವದ ಎನ್ ಡಿ ಎ ಸರಕಾರದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು ಮಾಜಿ ಸಿಎಂಗಳಾದ ಮನೋಹರ್ ಲಾಲ್ ಖಟ್ಟರ್ ಗೆ ಇಂಧನ, ಶಿವರಾಜ್ ಸಿಂಗ್ ಚೌಹಾಣ್ ಗೆ ಕೃಷಿ, ಜಿತನ್ ರಾಂ ಮಾಂಜಿಗೆ ಮಧ್ಯಮ ಮತ್ತು ಸಣ್ಣ ಕೈಗಾರಿಕೆ, ಎಚ್ ಡಿ ಕುಮಾರಸ್ವಾಮಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆಯ ಹೊಣೆ ನೀಡಲಾಗಿದೆ ಎಂದು ವರದಿಯಾಗಿದೆ.
ಸಂಪುಟದ ಹಿರಿಯ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಎಸ್ ಜೈಶಂಕರ್ ಅವರಿಗೆ ಹಿಂದೆ ಇದ್ದ ಖಾತೆಗಳನ್ನೇ ನೀಡಲಾಗಿದೆ.
Next Story